Asianet Suvarna News Asianet Suvarna News

ಪಂಚಾಂಗ: ಸೋಮವಾರ ಭಕ್ತಿಯಿಂದ ಆರಾಧಿಸಿದರೆ, ಪ್ರಾರ್ಥಿಸಿದರೆ ಒಲಿಯುತ್ತಾನೆ ಶಂಕರ

 ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಪುಷ್ಯ ನಕ್ಷತ್ರ. ಇಂದು ಸೋಮವಾರ. 

ಶುಭೋದಯ, ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಪುಷ್ಯ ನಕ್ಷತ್ರ. ಇಂದು ಸೋಮವಾರ. ಈಶ್ವರನಿಗೆ ಪ್ರಿಯವಾದ ವಾರ. ನಮ್ಮ  ಭಕ್ತಿಗೆ, ಶ್ರದ್ಧೆಗೆ ಒಲಿಯುತ್ತಾನೆ ಆ ಶಂಕರ. ಭಕ್ತಿಭಾವದಿಂದ ಆರಾಧಿಸೋಣ. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಇಲ್ಲಿದೆ ಉತ್ತರ. 

ದಿನ ಭವಿಷ್ಯ: ಈ ರಾಶಿಯವರಿಗೆ ಅತಿ ಭೋಜನದಿಂದ ಆರೋಗ್ಯ ವ್ಯತ್ಯಾಸ!

Video Top Stories