Asianet Suvarna News Asianet Suvarna News

ಪಂಚಾಂಗ: ಇಂದು ಪಿತೃದೇವತೆಗಳ ಕಾರ್ಯ ಮಾಡುವುದರಿಂದ ಹಿರಿಯರ ಅನುಗ್ರಹವಾಗುತ್ತದೆ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಮಖಾ ನಕ್ಷತ್ರ. ಕೃಷ್ಣಪಕ್ಷ ಪಿತೃಗಳ ಪಕ್ಷ ಅಂತಲೇ ಕರೆಯುತ್ತಾರೆ. ಇನ್ನು ಮಖಾ ನಕ್ಷತ್ರ ಕೂಡಾ ಪಿತೃಗಳ ನಕ್ಷತ್ರ. 

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಮಖಾ ನಕ್ಷತ್ರ. ಕೃಷ್ಣಪಕ್ಷ ಪಿತೃಗಳ ಪಕ್ಷ ಅಂತಲೇ ಕರೆಯುತ್ತಾರೆ. ಇನ್ನು ಮಖಾ ನಕ್ಷತ್ರ ಕೂಡಾ ಪಿತೃಗಳ ನಕ್ಷತ್ರ. ಹಾಗಾಗಿ ಪಿತೃದೇವತೆಗಳ ಕಾರ್ಯಗಳನ್ನು ಮಾಡುವುದರಿಂದ ಖಂಡಿತಾ ಶುಭಫಲವಿದೆ. ಅವರು ನಮ್ಮನ್ನು ಹರಸುತ್ತಾರೆ. ಇನ್ನುಳಿದಂತೆ ಪಂಚಾಂಗ ಫಲಗಳು ಹೀಗಿವೆ. 

ದಿನಭವಿಷ್ಯ: ಈ ರಾಶಿಯವರ ಧನ ಸಮೃದ್ಧಿ, ಮಾತಿನಿಂದ ಲಾಭ!

Video Top Stories