Asianet Suvarna News Asianet Suvarna News

ಪಂಚಾಂಗ: ಸೂರ್ಯನಿಗೆ ಆರ್ಘ್ಯ ನೀಡುವುದು ಹೇಗೆ?

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಉತ್ತರಾಭಾದ್ರ ನಕ್ಷತ್ರ. ಭಾನುವಾರದಂದು ಸಪ್ತಮಿ ತಿಥಿ ಬಂದಿರುವುದರಿಂದ ಇಂದು ಪ್ರಶಸ್ತವಾದ ದಿನವಾಗಿದೆ. ಇಂದು ಸೂರ್ಯನ ಸ್ಮರಣೆ, ಉಪಾಸನೆ ಮಾಡಿದರೆ ಆತನ ಕೃಪೆಗೆ ಪಾತ್ರರಾಗಬಹುದು. ಸೂರ್ಯನಿಗೆ ಆರ್ಘ್ಯವನ್ನು ನೀಡುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ. 

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಉತ್ತರಾಭಾದ್ರ ನಕ್ಷತ್ರ. ಭಾನುವಾರದಂದು ಸಪ್ತಮಿ ತಿಥಿ ಬಂದಿರುವುದರಿಂದ ಇಂದು ಪ್ರಶಸ್ತವಾದ ದಿನವಾಗಿದೆ. ಇಂದು ಸೂರ್ಯನ ಸ್ಮರಣೆ, ಉಪಾಸನೆ ಮಾಡಿದರೆ ಆತನ ಕೃಪೆಗೆ ಪಾತ್ರರಾಗಬಹುದು. ಸೂರ್ಯನಿಗೆ ಆರ್ಘ್ಯವನ್ನು ನೀಡುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ. 

ಈ ರಾಶಿಗಳಿಗೆ ಜೀವನಪೂರ್ತಿ ಶನಿದೇವರ ಕೃಪೆ ಇರುತ್ತದೆ!

Video Top Stories