Asianet Suvarna News Asianet Suvarna News

ಪಂಚಾಂಗ: ಗುರುವಾರ ಬಂತಮ್ಮ, ರಾಯರ ನೆನೆಯಮ್ಮ..!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಶತಭಿಷ ನಕ್ಷತ್ರ. ಗುರುವಾರವಾಗಿದ್ದು, ಶತಭಿಷ ನಕ್ಷತ್ರ ಬಂದಿರುವುದು ಪ್ರಶಸ್ತವಾಗಿದೆ. ಗುರುವಾರವಾಗಿರುವುದರಿಂದ ಗುರುರಾಯರ ಸ್ಮರಣೆ ಮಾಡುವುದು, ಸಾಯಿಬಾಬಾರನ್ನು ಸ್ಮರಣೆ ಮಾಡುವುದು, ಶಂಕರ ಭಗವತ್ಪಾದರ ಸ್ಮರಣೆಯಿಂದ ಶುಭವಾಗುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ವಿಡಿಯೋ ಕ್ಲಿಕ್ಕಿಸಿ.. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಶತಭಿಷ ನಕ್ಷತ್ರ. ಗುರುವಾರವಾಗಿದ್ದು, ಶತಭಿಷ ನಕ್ಷತ್ರ ಬಂದಿರುವುದು ಪ್ರಶಸ್ತವಾಗಿದೆ. ಗುರುವಾರವಾಗಿರುವುದರಿಂದ ಗುರುರಾಯರ ಸ್ಮರಣೆ ಮಾಡುವುದು, ಸಾಯಿಬಾಬಾರನ್ನು ಸ್ಮರಣೆ ಮಾಡುವುದು, ಶಂಕರ ಭಗವತ್ಪಾದರ ಸ್ಮರಣೆಯಿಂದ ಶುಭವಾಗುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ವಿಡಿಯೋ ಕ್ಲಿಕ್ಕಿಸಿ.. 

ಈ ರಾಶಿಗಳಿಗೆ ಜೀವನಪೂರ್ತಿ ಶನಿದೇವರ ಕೃಪೆ ಇರುತ್ತದೆ!

Video Top Stories