Asianet Suvarna News Asianet Suvarna News

ಪಂಚಾಂಗ| ಒಳಿತಿಗಾಗಿ ಗೋವಿಗೆ ಗ್ರಾಸ ನೀಡುವುದರಿಂದ ಸಂಕಲ್ಪ ಈಡೇರುತ್ತದೆ!

08 ಜುಲೈ 2021ರ, ಗುರುವಾರದ ಪಂಚಾಂಗ| ಗುರುವಾರದಂದು ನಮ್ಮ ಒಳಿತಿಗಾಗಿ ಗೋವಿಗೆ ಗ್ರಾಸ ನೀಡಬೇಕು. ಹಸುವಿಗೆ ಅಕ್ಕಿ ಹಾಗೂ ಬೇಳೆ, ಬೆಲ್ಲ ಹಾಗೂ ಬಾಳೆಹಣ್ಣು ತಿನ್ನುವುದರಿಂದ ನಮ್ಮ ಸಂಕಲ್ಪ ಈಡೇರುತ್ತವೆ. ಏಕ ಕಾಲದಲ್ಲಿ ಎಲ್ಲಾ ದೇವತೆಗಳಿ ಆಹಾರ ಕೊಟ್ಟ ಪುಣ್ಯ ನಮಗೆ ಬರುತ್ತದೆ. ಗೋವಿಗೆ ಕೊಟ್ಟ ಆಹಾರ ಅನ್ನದಾನಕ್ಕೆ ಸಮನಾಗಿರುತ್ತದೆ. ಅನ್ನದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ. 

08 ಜುಲೈ 2021ರ, ಗುರುವಾರದ ಪಂಚಾಂಗ| ಗುರುವಾರದಂದು ನಮ್ಮ ಒಳಿತಿಗಾಗಿ ಗೋವಿಗೆ ಗ್ರಾಸ ನೀಡಬೇಕು. ಹಸುವಿಗೆ ಅಕ್ಕಿ ಹಾಗೂ ಬೇಳೆ, ಬೆಲ್ಲ ಹಾಗೂ ಬಾಳೆಹಣ್ಣು ತಿನ್ನುವುದರಿಂದ ನಮ್ಮ ಸಂಕಲ್ಪ ಈಡೇರುತ್ತವೆ. ಏಕ ಕಾಲದಲ್ಲಿ ಎಲ್ಲಾ ದೇವತೆಗಳಿ ಆಹಾರ ಕೊಟ್ಟ ಪುಣ್ಯ ನಮಗೆ ಬರುತ್ತದೆ. ಗೋವಿಗೆ ಕೊಟ್ಟ ಆಹಾರ ಅನ್ನದಾನಕ್ಕೆ ಸಮನಾಗಿರುತ್ತದೆ. ಅನ್ನದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ. 

Video Top Stories