Asianet Suvarna News Asianet Suvarna News

ಪಂಚಾಂಗ : ಸತ್ಪಾತ್ರರಿಗೆ ದಾನ ಮಾಡುವುದರಿಂದ ಅನುಕೂಲವಾಗುವುದು

ಶುಭ ಮುಂಜಾನೆ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಶತಭಿಷ ನಕ್ಷತ್ರ ಇಂದು ಗುರುವಾರ. 

ಶುಭ ಮುಂಜಾನೆ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಶತಭಿಷ ನಕ್ಷತ್ರ ಇಂದು ಗುರುವಾರ. ಇಂದು ಪಕ್ಷದ ಬಲ ಕ್ಷೀಣವಾಗುತ್ತಿದೆ. ಶುಭಕಾರ್ಯ ಮಾಡುವುದಕ್ಕೆ ಪ್ರಶಸ್ತವಾದ ದಿನವಿಲ್ಲ. ಹಾಗಾಗಿ ಸತ್ಪಾತ್ರರಿಗೆ ದಾನ ಮಾಡುವುದರಿಂದ ಅನುಕೂಲವಾಗುವುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ.

ದಿನ ಭವಿಷ್ಯ : ಈ ರಾಶಿಯವರು ಮಕ್ಕಳ ಆರೋಗ್ಯದ ಕಡೆ ಗಮನಿಸಿ!

Video Top Stories