Asianet Suvarna News Asianet Suvarna News

ಇಂದು ಸಂಕಷ್ಟ ಹರ ಗಣಪತಿ ವ್ರತ ಮಾಡಿದರೆ ಕಾರ್ಯಸಿದ್ಧಿಯಾಗುತ್ತದೆ

ಶುಭೋದಯ ಓದುಗರೇ, ಶ್ರೀ ಶಾರ್ವರಿ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ. ಈ ದಿನ ಸಂಕಷ್ಟ ಹರ ಗಣಪತಿ ವ್ರತ ಇದೆ. ಗಣಪತಿ ಆರಾಧನೆಯನ್ನು ನಾವು ರಾತ್ರಿ ಮಾಡಬೇಕು. ಅಥರ್ವ ಶೀರ್ಷ ಮಂತ್ರಗಳನ್ನು 21 ಬಾರಿ ಪಠಿಸಿ ಚಂದ್ರನ ದರ್ಶನ ಮಾಡಿ ವ್ರತ ಮುಕ್ತಾಯ ಮಾಡಬೇಕು. ಚಂದ್ರನ ಅನುಗ್ರಹಕ್ಕೆ, ಗಣಪತಿ ಅನುಗ್ರಹಕ್ಕೆ ಈ ವ್ರತ ಬಹಳ ದಿವ್ಯವಾದದ್ದು. ಇಂದಿನ ಪಂಚಾಂಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ಶುಭೋದಯ ಓದುಗರೇ, ಶ್ರೀ ಶಾರ್ವರಿ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ. ಈ ದಿನ ಸಂಕಷ್ಟ ಹರ ಗಣಪತಿ ವ್ರತ ಇದೆ. ಗಣಪತಿ ಆರಾಧನೆಯನ್ನು ನಾವು ರಾತ್ರಿ ಮಾಡಬೇಕು. ಅಥರ್ವ ಶೀರ್ಷ ಮಂತ್ರಗಳನ್ನು 21 ಬಾರಿ ಪಠಿಸಿ ಚಂದ್ರನ ದರ್ಶನ ಮಾಡಿ ವ್ರತ ಮುಕ್ತಾಯ ಮಾಡಬೇಕು. ಚಂದ್ರನ ಅನುಗ್ರಹಕ್ಕೆ, ಗಣಪತಿ ಅನುಗ್ರಹಕ್ಕೆ ಈ ವ್ರತ ಬಹಳ ದಿವ್ಯವಾದದ್ದು. ಇಂದಿನ ಪಂಚಾಂಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

Video Top Stories