Asianet Suvarna News Asianet Suvarna News

ಪಂಚಾಂಗ: ಯಾವುದಾದರೂ ಕೆಲಸಕ್ಕೆ ಹೊರಡುವಾಗ ಈ ಮಂತ್ರವನ್ನು ಪಠಿಸಿ, ಮನೋಬಲ ಹೆಚ್ಚಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಉತ್ತರಾಷಾಢ ನಕ್ಷತ್ರ, ಇಂದು ಸೋಮವಾರ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಉತ್ತರಾಷಾಢ ನಕ್ಷತ್ರ, ಇಂದು ಸೋಮವಾರ. ಯಾವುದಾದರೂ ಕೆಲಸಕ್ಕೆ ಹೊರಟಾಗ ನಮಗೊಂದು ಮಂತ್ರಬಲ ಇರಬೇಕು. ಆಗ ಮನಸ್ಸಿಗೊಂದು ಧೈರ್ಯ ಬರುತ್ತದೆ. ಈ ದಿವ್ಯವಾದ ಮಂತ್ರವನ್ನು ಪಠಿಸಿ, ಕೆಲಸಕ್ಕೆ ಹೋದರೆ ಮಹಾಬಲವನ್ನು ತಂದು ಕೊಡುತ್ತದೆ. ಮಂತ್ರ ಹೀಗಿದೆ ನೋಡಿ

ದಿನ ಭವಿಷ್ಯ: ಈ ರಾಶಿಯವರಿಗೆ ಮಾನಸಿಕ ನೋವು, ಸ್ತ್ರೀಯರಿಂದ ಬೇಸರ