Asianet Suvarna News Asianet Suvarna News

ಪಂಚಾಂಗ: ಆಷಾಢ ದ್ವಾದಶಿಯಂದು ಗುರುಗಳ ದರ್ಶನ ಪಡೆದರೆ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಕಲಗಳು ಹೀಗಿವೆ. ಶ್ರೀ ಶಾರ್ವರಿ ಸಂವತ್ಸರ, ಉತ್ತರಾಯಣ ಗ್ರೀಷ್ಮ ಖುತು, ಆಷಾಢ ಮಾಸ ಶುಕ್ಲ ಪಕ್ಷ, ಇಂದು ಗುರುವಾರವಾಗಿದ್ದು, ದ್ವಾದಶಿ ತಿಥಿ ಅನೂರಾಧ ನಕ್ಷತ್ರವಾಗಿದೆ. ಇಂದು ಆಷಾಢ ದ್ವಾದಶಿ ಬಹಳ ವಿಶಿಷ್ಟವಾದ ದಿನವಾಗಿದೆ. ಇಂದು ಗುರುಗಳ ಆರಾಧನೆ ಮಾಡುವುದು, ಮಠಗಳಿಗೆ ಹೋಗಿ ಸ್ವಾಮೀಜಿಗಳ ಆಶೀರ್ವಾದ ಪಡೆದರೆ ಶುಭಪಲ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಕಲಗಳು ಹೀಗಿವೆ. ಶ್ರೀ ಶಾರ್ವರಿ ಸಂವತ್ಸರ, ಉತ್ತರಾಯಣ ಗ್ರೀಷ್ಮ ಖುತು, ಆಷಾಢ ಮಾಸ ಶುಕ್ಲ ಪಕ್ಷ, ಇಂದು ಗುರುವಾರವಾಗಿದ್ದು, ದ್ವಾದಶಿ ತಿಥಿ ಅನೂರಾಧ ನಕ್ಷತ್ರವಾಗಿದೆ. ಇಂದು ಆಷಾಢ ದ್ವಾದಶಿ ಬಹಳ ವಿಶಿಷ್ಟವಾದ ದಿನವಾಗಿದೆ. ಇಂದು ಗುರುಗಳ ಆರಾಧನೆ ಮಾಡುವುದು, ಮಠಗಳಿಗೆ ಹೋಗಿ ಸ್ವಾಮೀಜಿಗಳ ಆಶೀರ್ವಾದ ಪಡೆದರೆ ಶುಭಪಲ.