Asianet Suvarna News Asianet Suvarna News

ಪಂಚಾಂಗ: ಇಂದು ಗುರುವಿನ ಪ್ರಾರ್ಥನೆ ಮಾಡಿದರೆ ಶುಭಫಲ

ಓದುಗರೆಲ್ಲರಿಗೂ ಶುಭೋದಯ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಮ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಪೂರ್ವಾಷಾಢ ನಕ್ಷತ್ರ. 

ಓದುಗರೆಲ್ಲರಿಗೂ ಶುಭೋದಯ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಮ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಪೂರ್ವಾಷಾಢ ನಕ್ಷತ್ರ. ಇಂದು ಗುರುವಾರವಾಗಿದ್ದು, ಎಲ್ಲರೂ ಗುರುವಿನ ಪ್ರಾರ್ಥನೆ ಮಾಡಬೇಕು. ಗುರು ಚರಿತ್ರೆ ಓದುವುದು, ಗುರುವಿನ ಪ್ರಾರ್ಥನೆ ಮಾಡಿದರೆ ಒಳ್ಳೆಯದಾಗುತ್ತದೆ. 

ದಿನ ಭವಿಷ್ಯ : ಈ ರಾಶಿಯವರು ಹಿಂದೆ ಮಾಡಿದ್ದ ತಪ್ಪಿಗೆ ಇಂದು ಸರಿಯಾದ ಶಿಕ್ಷೆ ಅನುಭವಿಸಲಿದ್ದೀರಿ!