Asianet Suvarna News Asianet Suvarna News

ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಹೈ ಅಲರ್ಟ್

ಶ್ರೀಲಂಕಾದಲ್ಲಿ ಸರಣಿ ಬಾಂವ್ ಸ್ಫೋಟದ ವೇಳೆ ಬೆಂಗಳೂರಿನ ಮೇಲೆಯೂ ಉಗ್ರರ ನರಳು ಇದೆ ಎಂಬ ವಿಚಾರ ಹೊರಬಿದ್ದಿದ್ದು ಬೆಂಗಳೂರಿನ ಭದ್ರತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ ನಿಯಂತ್ರಣ ದಳದಲ್ಲಿ ಒಬ್ಬ PSI, ಒಬ್ಬ ಕ್ರೈಂ ಸಿಬ್ಬಂದಿಯನ್ನು ನೇಮಿಸಲಾಗಿದೆ.  ಎಲ್ಲಾ ಶಾಲೆ, ಅಂಗನವಾಡಿ ದಾಖಲಾತಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 

ಶ್ರೀಲಂಕಾದಲ್ಲಿ ಸರಣಿ ಬಾಂವ್ ಸ್ಫೋಟದ ವೇಳೆ ಬೆಂಗಳೂರಿನ ಮೇಲೆಯೂ ಉಗ್ರರ ನರಳು ಇದೆ ಎಂಬ ವಿಚಾರ ಹೊರಬಿದ್ದಿದ್ದು ಬೆಂಗಳೂರಿನ ಭದ್ರತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ ನಿಯಂತ್ರಣ ದಳದಲ್ಲಿ ಒಬ್ಬ PSI, ಒಬ್ಬ ಕ್ರೈಂ ಸಿಬ್ಬಂದಿಯನ್ನು ನೇಮಿಸಲಾಗಿದೆ.  ಎಲ್ಲಾ ಶಾಲೆ, ಅಂಗನವಾಡಿ ದಾಖಲಾತಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 

Video Top Stories