Asianet Suvarna News Asianet Suvarna News

‘ಹಣ ಬೇಡ ಅಂದ್ರೆ ವಿಮಾನದಲ್ಲಿ ಯಾಕೆ ಹೋದ್ರಿ?’ ವಿಶ್ವನಾಥ್‌ಗೆ ಸಾ.ರಾ. ಪ್ರಶ್ನೆ

ಶುಕ್ರವಾರ ಸದನದಲ್ಲಿ ಎಚ್.ವಿಶ್ವನಾಥ್ ವಿರುದ್ಧ ಸಚಿವ ಸಾ.ರಾ.ಮಹೇಶ್ ಕೆಲವು ಹೊಸ ವಿಚಾರಗಳನ್ನು ಹೊರಹಾಕಿದ್ದರು. ಅದರ ಬೆನ್ನಲ್ಲೇ, ಸಾ.ರಾ. ಮಹೇಶ್ ಸದನದಲ್ಲೇ ಹಸಿಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ವಿಶ್ವನಾಥ್ ಗುಡುಗಿದ್ದರು. ವಿಶ್ವನಾಥ್ ಮಾತಿಗೆ ಸಾ.ರಾ. ಮಹೇಶ್ ಮತ್ತೆ ತಿರುಗೇಟು ನೀಡಿದ್ದಾರೆ. 

ಬೆಂಗಳೂರು (ಜು.20): ಶುಕ್ರವಾರ ಸದನದಲ್ಲಿ ಎಚ್.ವಿಶ್ವನಾಥ್ ವಿರುದ್ಧ ಸಚಿವ ಸಾ.ರಾ.ಮಹೇಶ್ ಕೆಲವು ಹೊಸ ವಿಚಾರಗಳನ್ನು ಹೊರಹಾಕಿದ್ದರು. ಅದರ ಬೆನ್ನಲ್ಲೇ, ಸಾ.ರಾ. ಮಹೇಶ್ ಸದನದಲ್ಲೇ ಹಸಿಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ವಿಶ್ವನಾಥ್ ಗುಡುಗಿದ್ದರು. ವಿಶ್ವನಾಥ್ ಮಾತಿಗೆ ಸಾ.ರಾ. ಮಹೇಶ್ ಮತ್ತೆ ತಿರುಗೇಟು ನೀಡಿದ್ದಾರೆ. 

Video Top Stories