Asianet Suvarna News Asianet Suvarna News

ಮೂವರನ್ನು ಅನರ್ಹಗೊಳಿಸಿದ ನಂತರ ರಮೇಶ್ ಕುಮಾರ್ Exclusive ಮಾತು

ಮೂವರು ಶಾಸಕರನ್ನು ಅನರ್ಹಗೊಳಿಸಿದ ನಂತರ ಸ್ಪೀಕರ್ ರಮೇಶ್ ಕುಮಾರ್ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ್ದಾರೆ. ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಮುಂದಿನದನ್ನು ಕಾನೂನು ಪಂಡಿತರು ಹೇಳುತ್ತಾರೆ ಎಂದು ರಮೇಶ ಕುಮಾರ್ ಹೇಳಿದ್ದಾರೆ.

ಮೂವರು ಶಾಸಕರನ್ನು ಅನರ್ಹಗೊಳಿಸಿದ ನಂತರ ಸ್ಪೀಕರ್ ರಮೇಶ್ ಕುಮಾರ್ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ್ದಾರೆ. ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಮುಂದಿನದನ್ನು ಕಾನೂನು ಪಂಡಿತರು ಹೇಳುತ್ತಾರೆ ಎಂದು ರಮೇಶ ಕುಮಾರ್ ಹೇಳಿದ್ದಾರೆ.

Video Top Stories