Asianet Suvarna News Asianet Suvarna News

ಸೋಮವಾರವೂ ವಿಶ್ವಾಸಮತ ಯಾಚನೆ ಇಲ್ಲ? ದೊಡ್ಡೇಗೌಡ್ರ ಬತ್ತಳಿಕೆಯಲ್ಲಿ ಇದೆ ಹೊಸ ಬಾಣ!

2 ದಿನಗಳ ಭಾರೀ ಸದ್ದು-ಗದ್ದಲಗಳ ಬಳಿಕ ವಿಶ್ವಾಸಮತ ಯಾಚನೆ ಕಲಾಪ ಸೋಮವಾರಕ್ಕೆ ಮುಂದೂಡಲಾಗಿದೆ. ಸೋಮವಾರ ವಿಶ್ವಾಸ ಮತಯಾಚನೆ ನಡೆಯುತ್ತದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ, ತನ್ನ ಪುತ್ರನ ಸರ್ಕಾರ ಉಳಿಸಲು ಎಚ್.ಡಿ. ದೇವೇಗೌಡ್ರು ಅಖಾಡಕ್ಕೆ ಧುಮುಕಿದ್ದಾರೆ. ಹೊಸ ತಂತ್ರವನ್ನು ಹೆಣೆದಿದ್ದಾರೆ. ಇಲ್ಲಿದೆ ವಿವರ....   

ಬೆಂಗಳೂರು (ಜು.20): 2 ದಿನಗಳ ಭಾರೀ ಸದ್ದು-ಗದ್ದಲಗಳ ಬಳಿಕ ವಿಶ್ವಾಸಮತ ಯಾಚನೆ ಕಲಾಪ ಸೋಮವಾರಕ್ಕೆ ಮುಂದೂಡಲಾಗಿದೆ. ಸೋಮವಾರ ವಿಶ್ವಾಸ ಮತಯಾಚನೆ ನಡೆಯುತ್ತದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ, ತನ್ನ ಪುತ್ರನ ಸರ್ಕಾರ ಉಳಿಸಲು ಎಚ್.ಡಿ. ದೇವೇಗೌಡ್ರು ಅಖಾಡಕ್ಕೆ ಧುಮುಕಿದ್ದಾರೆ. ಹೊಸ ತಂತ್ರವನ್ನು ಹೆಣೆದಿದ್ದಾರೆ. ಇಲ್ಲಿದೆ ವಿವರ....   

Video Top Stories