Asianet Suvarna News Asianet Suvarna News

ಧಾರವಾಡ ಕಟ್ಟಡ ದುರಂತ: ಅವಶೇಷದಡಿ ಸಿಲುಕಿದ್ದ ನಾಯಿ ಪವಾಡಸದೃಶ ಪಾರು

ಬದುಕಿದೆಯಾ ಬಡ ಜೀವವೇ ಎಂಬಂತೆ, ಸಾಕಿದ ನಾಯಿಯೊಂದು ಧಾರವಾಡದ ಕಟ್ಟಡ ದುರಂತದಲ್ಲಿ ಅವಶೇಷಗಳ ಮಧ್ಯೆ ಸಿಲುಕಿ ಸತತ 11  ಗಂಟೆಗಳ ಕಾರ್ಯಾಚರಣೆ ಮಾಡುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದೆ . ಕಟ್ಟಡದ ನೆಲ ಮಹಡಿಯಲ್ಲಿ ಹೋಟೆಲ್ ಮಾಲಿಕರೊಬ್ಬರು ಸಾಕಿದ ನಾಯಿ ರೋಬಿ  ಕೊನೆಗೂ ಬದುಕಿ ಬಂದಿದೆ . ಇನ್ನೂ ಎನ್ ಡಿ ಆರ್ ಎಫ್ ತಂಡದ ಜೊತೆ ಬಂದಿದ್ದ ಅರ್ಜುನ್ ಎಂಬ ನಾಯಿ ನೆಲ ಮಹಡಿಯಲ್ಲಿ ಸಿಲುಕಿದ್ದ ಸಾಕು ನಾಯಿಯನ್ನು ಪತ್ತೆ ಹಚ್ಚಿದೆ.  ಬಳಿಕ ಎನ್ ಡಿ ಆರ್ ಎಪ್ ತಂಡದವರು ನಾಯಿಯನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ . ಬಳಿಕ ನಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

First Published Mar 20, 2019, 12:45 PM IST | Last Updated Mar 20, 2019, 12:45 PM IST

ಬದುಕಿದೆಯಾ ಬಡ ಜೀವವೇ ಎಂಬಂತೆ, ಸಾಕಿದ ನಾಯಿಯೊಂದು ಧಾರವಾಡದ ಕಟ್ಟಡ ದುರಂತದಲ್ಲಿ ಅವಶೇಷಗಳ ಮಧ್ಯೆ ಸಿಲುಕಿ ಸತತ 11  ಗಂಟೆಗಳ ಕಾರ್ಯಾಚರಣೆ ಮಾಡುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದೆ . ಕಟ್ಟಡದ ನೆಲ ಮಹಡಿಯಲ್ಲಿ ಹೋಟೆಲ್ ಮಾಲಿಕರೊಬ್ಬರು ಸಾಕಿದ ನಾಯಿ ರೋಬಿ  ಕೊನೆಗೂ ಬದುಕಿ ಬಂದಿದೆ . ಇನ್ನೂ ಎನ್ ಡಿ ಆರ್ ಎಫ್ ತಂಡದ ಜೊತೆ ಬಂದಿದ್ದ ಅರ್ಜುನ್ ಎಂಬ ನಾಯಿ ನೆಲ ಮಹಡಿಯಲ್ಲಿ ಸಿಲುಕಿದ್ದ ಸಾಕು ನಾಯಿಯನ್ನು ಪತ್ತೆ ಹಚ್ಚಿದೆ.  ಬಳಿಕ ಎನ್ ಡಿ ಆರ್ ಎಪ್ ತಂಡದವರು ನಾಯಿಯನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ . ಬಳಿಕ ನಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.