ಕೊಪ್ಪದಲ್ಲಿ ದೇವೇಗೌಡ ಕುಟುಂಬದಿಂದ ಅಮಾವಾಸ್ಯೆ ಪೂಜೆ
ಚಿಕ್ಕಮಗಳೂರಿನ ಕೊಪ್ಪದಲ್ಲಿ ದೇವೇಗೌಡ ಕುಟುಂಬ ಇಂದು ಅಮಾವಾಸ್ಯೆ ಪೂಜೆಯಲ್ಲಿ ಭಾಗಿಯಾಗಲಿದೆ. ಇಂದು ಕೊಪ್ಪ ನಾಳೆ ಶೃಂಗೇರಿಯಲ್ಲಿ ಪೂಜೆ, ಯಾಗ, ಹೋಮದಲ್ಲಿ ದೇವೇಗೌಡರ ಕುಟುಂಬ ಭಾಗಿಯಾಗಲಿದೆ. ಕೊಪ್ಪ ಬಳಿ ಕಮ್ಮರಡಿ ಅಗ್ರಹಾರದ ಉಮಾಮಹೇಶ್ವರ ದೇವಾಲಯದಲ್ಲಿ ಗಣಪತಿ ರುದ್ರಹೋಮ ನಡೆಸಲಿದ್ದಾರೆ.
ಚಿಕ್ಕಮಗಳೂರಿನ ಕೊಪ್ಪದಲ್ಲಿ ದೇವೇಗೌಡ ಕುಟುಂಬ ಇಂದು ಅಮಾವಾಸ್ಯೆ ಪೂಜೆಯಲ್ಲಿ ಭಾಗಿಯಾಗಲಿದೆ. ಇಂದು ಕೊಪ್ಪ ನಾಳೆ ಶೃಂಗೇರಿಯಲ್ಲಿ ಪೂಜೆ, ಯಾಗ, ಹೋಮದಲ್ಲಿ ದೇವೇಗೌಡರ ಕುಟುಂಬ ಭಾಗಿಯಾಗಲಿದೆ. ಕೊಪ್ಪ ಬಳಿ ಕಮ್ಮರಡಿ ಅಗ್ರಹಾರದ ಉಮಾಮಹೇಶ್ವರ ದೇವಾಲಯದಲ್ಲಿ ಗಣಪತಿ ರುದ್ರಹೋಮ ನಡೆಸಲಿದ್ದಾರೆ.