Asianet Suvarna News Asianet Suvarna News

ರಾಜ್ಯಕ್ಕೆ ಕೇಂದ್ರದಿಂದ ಮತ್ತೊಂದು ಹೊಡೆತ; ಬೆಂಕಿಯಿಂದ ಬಾಣಲೆಗೆ ನೆರೆ ಸಂತ್ರಸ್ತ!

ನೆರೆ ಸಂತ್ರಸ್ತರಿಗೆ ಪರಿಹಾರ- ರಾಜ್ಯವು ಎದುರಿಸುತ್ತಿರುವ ಈ ಕ್ಷಣದ ಜ್ವಲಂತ ಸಮಸ್ಯೆ. ಒಂದೆಡೆ, ನೆರೆ ಪರಿಹಾರಕ್ಕೆ ಕೇಂದ್ರದ ನೆರವು ಕೊಡಿಸುವಲ್ಲಿ ವಿಫಲರಾಗಿರುವ ಸಂಸದರು, ಇನ್ನೊಂದು ಕಡೆ ಬೊಕ್ಕಸ ಖಾಲಿಯಾಗಿದೆ ಎಂದು ಹೇಳುವ ಸಿಎಂ... ಹೀಗೆ ನೆರೆ ಸಂತ್ರಸ್ತರ ಗೋಳು ಕೇಳುವವರೇ ಇಲ್ಲದಾಗಿದೆ. ಇವೆಲ್ಲದರ ನಡುವೆ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಇಲ್ಲಿದೆ ಡೀಟೆಲ್ಸ್... 

ಬೆಂಗಳೂರು (ಅ.04): ನೆರೆ ಸಂತ್ರಸ್ತರಿಗೆ ಪರಿಹಾರ- ರಾಜ್ಯವು ಎದುರಿಸುತ್ತಿರುವ ಈ ಕ್ಷಣದ ಜ್ವಲಂತ ಸಮಸ್ಯೆ. ಒಂದೆಡೆ, ನೆರೆ ಪರಿಹಾರಕ್ಕೆ ಕೇಂದ್ರದ ನೆರವು ಕೊಡಿಸುವಲ್ಲಿ ವಿಫಲರಾಗಿರುವ ಸಂಸದರು, ಇನ್ನೊಂದು ಕಡೆ ಬೊಕ್ಕಸ ಖಾಲಿಯಾಗಿದೆ ಎಂದು ಹೇಳುವ ಸಿಎಂ...

ಇದೇ ವಿಚಾರವಾಗಿ ಬಿಜೆಪಿ ಪಾಳೆಯದಲ್ಲಿ ಆರೋಪ- ಪ್ರತ್ಯಾರೋಪಗಳು ಆರಂಭವಾಗಿದ್ದು, ಉತ್ತರ ಕರ್ನಾಟಕ ಶಾಸಕರೇ ಸಂಸದರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.  

ಹೀಗೆ ನೆರೆ ಸಂತ್ರಸ್ತರ ಗೋಳು ಕೇಳುವವರೇ ಇಲ್ಲದಾಗಿದೆ. ಇವೆಲ್ಲದರ ನಡುವೆ ಪರಿಹಾರ ಸಿಗುವ ಭರವಸೆಯಲ್ಲಿದ್ದ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಇಲ್ಲಿದೆ ಡೀಟೆಲ್ಸ್... 

Video Top Stories