Asianet Suvarna News Asianet Suvarna News

ಭಯೋತ್ಪಾದಕರನ್ನು ನಿರ್ನಾಮ ಮಾಡಿ: ಮೋದಿಗೆ ನಾಗರಾಜ ರೆಡ್ಡಿ ಪುತ್ರ ಮನವಿ

ಕೊಲಂಬೋ ಸರಣಿ ಸ್ಫೋಟದಲ್ಲಿ ಮೃತಪಟ್ಟ ನಾಗರಾಜ್ ರೆಡ್ಡಿಯವರ ಅಂತಿಮ ದರ್ಶನ ಪಡೆದ ತೇಜಸ್ವಿ ಸೂರ್ಯ, ಭಯೋತ್ಪಾದನೆ ವಿಶ್ವಕ್ಕೆ‌ಮಾರಕ, ಅದು ನಿಲ್ಲಬೇಕು ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ. 

'Terrorism should end ' ಅಂತ ನಾಗರಾಜ್ ರೆಡ್ಡಿ‌ ಮಗ ಮನೀಶ್ ನನ್ನ ಕೈ ಹಿಡಿದು ಕೇಳಿದ್ದಾನೆ. ಭಯೋತ್ಪಾದನೆ ನಿರ್ನಾಮ ಮಾಡುವಂತೆ ಮೋದಿಯವರಿಗೆ ಪತ್ರ ಬರೆಯಿರಿ ಎಂದು ಕೇಳಿಕೊಂಡಿದ್ದಾನೆ. ಮೀಡಿಯಾ ‌ಮುಖಾಂತರ ನಾನು ಪ್ರಧಾನಿಗಳಿಗೆ ಮನವಿ‌ ಮಾಡುತ್ತಿದ್ದೇನೆ ಎಂದು ತೇಜಸ್ವಿ ಹೇಳಿದ್ದಾರೆ. 

ಕೊಲಂಬೋ ಸರಣಿ ಸ್ಫೋಟದಲ್ಲಿ ಮೃತಪಟ್ಟ ನಾಗರಾಜ್ ರೆಡ್ಡಿಯವರ ಅಂತಿಮ ದರ್ಶನ ಪಡೆದ ತೇಜಸ್ವಿ ಸೂರ್ಯ, ಭಯೋತ್ಪಾದನೆ ವಿಶ್ವಕ್ಕೆ‌ಮಾರಕ, ಅದು ನಿಲ್ಲಬೇಕು ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ. 

'Terrorism should end ' ಅಂತ ನಾಗರಾಜ್ ರೆಡ್ಡಿ‌ ಮಗ ಮನೀಶ್ ನನ್ನ ಕೈ ಹಿಡಿದು ಕೇಳಿದ್ದಾನೆ. ಭಯೋತ್ಪಾದನೆ ನಿರ್ನಾಮ ಮಾಡುವಂತೆ ಮೋದಿಯವರಿಗೆ ಪತ್ರ ಬರೆಯಿರಿ ಎಂದು ಕೇಳಿಕೊಂಡಿದ್ದಾನೆ. ಮೀಡಿಯಾ ‌ಮುಖಾಂತರ ನಾನು ಪ್ರಧಾನಿಗಳಿಗೆ ಮನವಿ‌ ಮಾಡುತ್ತಿದ್ದೇನೆ ಎಂದು ತೇಜಸ್ವಿ ಹೇಳಿದ್ದಾರೆ. 

Video Top Stories