Asianet Suvarna News Asianet Suvarna News

ಪೇಜಾವರ ಶ್ರೀಗಳು ಇಲ್ಲದ ಪರ್ಯಾಯ ಮಹೋತ್ಸವ: 70 ವರ್ಷದಲ್ಲಿ ಇದೇ ಮೊದಲು

 ಉಡುಪಿ ಅಂದ ತಕ್ಷಣ ನಮಗೆ ಅಷ್ಟ ಮಠಗಳು ನೆನಪಾಗುತ್ತೆ. ಮಠಗಳು ನೆನಪಾದ ಕೂಡಲೇ ನಮ್ಮ ಕಣ್ಮುಂದೆ ಬರೋದು ಸಂತಶ್ರೇಷ್ಟ ಶ್ರೀ ಪೇಜಾವರ ವಿಶ್ವೇಶ ತೀರ್ಥರು.. ಕಾವಿ ಬಟ್ಟೆ ತೊಟ್ಟು ಸಮಾಜಮುಖಿ ಬದುಕನ್ನ ಬದುಕಿದ ವೀರ ಸನ್ಯಾಸಿ ಅವರು. ಆದ್ರೆ ಈ ವರ್ಷ ಉಡುಪಿಯಲ್ಲಿ ನಡೀತೀರೋ ಪರ್ಯಾಯ  ಮಹೋತ್ಸವದಲ್ಲಿ ಶ್ರೀಗಳಿಲ್ಲ. ಸುದೀರ್ಘ ಕಾಲ ಪರ್ಯಾಯ ಪಂಕ್ತಿಯಲ್ಲಿ ಅಸೀನರಾಗಿರ್ತಾ ಇದ್ದ ಶ್ರೀಗಳನ್ನ ಭಕ್ತಕೋಟಿ ನೆನಪು ಮಾಡಿಕೊಂಡಿತಷ್ಟೆ.. ಪೇಜಾವರ ಶ್ರೀಗಳು ಇಲ್ಲದ ಪರ್ಯಾಯ ಮಹೋತ್ಸವ ಹೇಗಾಯ್ತು ಅನ್ನೋದನ್ನ ನೋಡೋಣ ಬನ್ನಿ.

ಉಡುಪಿ, [ಜ.19]: ಉಡುಪಿ ಅಂದ ತಕ್ಷಣ ನಮಗೆ ಅಷ್ಟ ಮಠಗಳು ನೆನಪಾಗುತ್ತೆ. ಮಠಗಳು ನೆನಪಾದ ಕೂಡಲೇ ನಮ್ಮ ಕಣ್ಮುಂದೆ ಬರೋದು ಸಂತಶ್ರೇಷ್ಟ ಶ್ರೀ ಪೇಜಾವರ ವಿಶ್ವೇಶ ತೀರ್ಥರು.. ಕಾವಿ ಬಟ್ಟೆ ತೊಟ್ಟು ಸಮಾಜಮುಖಿ ಬದುಕನ್ನ ಬದುಕಿದ ವೀರ ಸನ್ಯಾಸಿ ಅವರು.

ಉಡುಪಿ ಪರ್ಯಾಯ ಸಂಭ್ರಮ: ಭಕ್ತಿಯಲ್ಲಿ ಮಿಂದೆದ್ದ ನಗರ

ಆದ್ರೆ ಈ ವರ್ಷ ಉಡುಪಿಯಲ್ಲಿ ನಡೀತೀರೋ ಪರ್ಯಾಯ  ಮಹೋತ್ಸವದಲ್ಲಿ ಶ್ರೀಗಳಿಲ್ಲ. ಸುದೀರ್ಘ ಕಾಲ ಪರ್ಯಾಯ ಪಂಕ್ತಿಯಲ್ಲಿ ಅಸೀನರಾಗಿರ್ತಾ ಇದ್ದ ಶ್ರೀಗಳನ್ನ ಭಕ್ತಕೋಟಿ ನೆನಪು ಮಾಡಿಕೊಂಡಿತಷ್ಟೆ.. ಪೇಜಾವರ ಶ್ರೀಗಳು ಇಲ್ಲದ ಪರ್ಯಾಯ ಮಹೋತ್ಸವ ಹೇಗಾಯ್ತು ಅನ್ನೋದನ್ನ ನೋಡೋಣ ಬನ್ನಿ.

Video Top Stories