Asianet Suvarna News Asianet Suvarna News

ಕ್ವಾರಂಟೈನ್‌ನಲ್ಲಿದ್ದವನಿಗೆ ಮನೆಯಲ್ಲೇ ಇರು ಅಂದ ಆಶಾ ಕಾರ್ಯಕರ್ತೆಗೆ ಧಮ್ಕಿ

ಆಶಾ ಕಾರ್ಯಕರ್ತೆಯರ ಮೇಲಿನ ಧಮ್ಕಿ ಇನ್ನೂ ನಿಲ್ಲುತ್ತಿಲ್ಲ. ಕ್ವಾರಂಟೈನ್‌ನಲ್ಲಿದ್ದವನಿಗೆ ಮನೆಯಲ್ಲೇ ಇರು ಅಂದ ಆಶಾ ಕಾರ್ಯಕರ್ತೆಗೆ ಮಹೇಶ್ ಖಾರ್ವಿ ಎಂಬ ಕಿಡಿಗೇಡಿಯೊಬ್ಬ ಧಮ್ಕಿ ಹಾಕಿದ್ದಾನೆ. ಉಡುಪಿಯ ಕುಂದಾಪುರದಲ್ಲಿ ಈ ಘಟನೆ ನಡೆದಿದೆ. ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ! 

ಉಡುಪಿ (ಏ. 28): ಆಶಾ ಕಾರ್ಯಕರ್ತೆಯರ ಮೇಲಿನ ಧಮ್ಕಿ ಇನ್ನೂ ನಿಲ್ಲುತ್ತಿಲ್ಲ. ಕ್ವಾರಂಟೈನ್‌ನಲ್ಲಿದ್ದವನಿಗೆ ಮನೆಯಲ್ಲೇ ಇರು ಅಂದ ಆಶಾ ಕಾರ್ಯಕರ್ತೆಗೆ ಮಹೇಶ್ ಖಾರ್ವಿ ಎಂಬ ಕಿಡಿಗೇಡಿಯೊಬ್ಬ ಧಮ್ಕಿ ಹಾಕಿದ್ದಾನೆ. ಉಡುಪಿಯ ಕುಂದಾಪುರದಲ್ಲಿ ಈ ಘಟನೆ ನಡೆದಿದೆ. ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ! 

ಕೊರೋನಾ ರೆಡ್‌ ಝೋನ್‌ ಕಲಬುರಗಿ ಆಸ್ಪತ್ರೆಯಲ್ಲಿ ವೈದ್ಯರ ದಿವ್ಯ ನಿರ್ಲಕ್ಷ್ಯ..!

- ಸಾಂದರ್ಭಿಕ ಚಿತ್ರ

Video Top Stories