Asianet Suvarna News Asianet Suvarna News

ಸಂತೆ ಮೇಲೆ ತಹಸೀಲ್ದಾರ್ ದಾಳಿ : ಕೋವಿಡ್ ಹಿನ್ನೆಲೆ ಎಚ್ಚರಿಕೆ

ನೆಲಮಂಗಲದ ಸಂತೆ ನಡೆಯುವ ಸ್ಥಳಕ್ಕೆ ತಹಶೀಲ್ದಾರ್ ದಾಳಿ ಮಾಡಿದ್ದಾರೆ. ಕುರಿ ಮೇಕೆ ಮಾರಾಟ ಮಾಡುತ್ತಿದ್ದ ಸಂತೆ ಮೇಲೆ ದಾಳಿ ಮಾಡಿ ಕೊರೋನಾ ನಿಯಮ ಪಾಲಿಸದ ಹಿನ್ನೆಲೆ ಎಚ್ಚರಿಕೆ ನೀಡಿದ್ದಾರೆ. 

ಮಾಸ್ಕ್ ಹಾಕದವರಿಗೆ ಮಾಸ್ಕ್ ವಿತರಿಸಿ ದಂಡ ಹಾಕಿದ್ದಾರೆ. ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ರೂಲ್ಸ್ ಬ್ರೇಕ್ ಮಾಡಿದವರಿಗೆ ಎಚ್ಚರಿಕೆ ನೀಡಲಾಗಿದೆ. 

ಬೆಂಗಳೂರು (ಏ.09):   ನೆಲಮಂಗಲದ ಸಂತೆ ನಡೆಯುವ ಸ್ಥಳಕ್ಕೆ ತಹಶೀಲ್ದಾರ್ ದಾಳಿ ಮಾಡಿದ್ದಾರೆ. ಕುರಿ ಮೇಕೆ ಮಾರಾಟ ಮಾಡುತ್ತಿದ್ದ ಸಂತೆ ಮೇಲೆ ದಾಳಿ ಮಾಡಿ ಕೊರೋನಾ ನಿಯಮ ಪಾಲಿಸದ ಹಿನ್ನೆಲೆ ಎಚ್ಚರಿಕೆ ನೀಡಿದ್ದಾರೆ. 

ನೈಟ್‌ ಕರ್ಫ್ಯೂಗೆ ಸಜ್ಜಾಗಿದೆ ಬೆಂಗಳೂರು : ಹಲವು ಸೇವೆಗಳು ಬಂದ್ ..

ಮಾಸ್ಕ್ ಹಾಕದವರಿಗೆ ಮಾಸ್ಕ್ ವಿತರಿಸಿ ದಂಡ ಹಾಕಿದ್ದಾರೆ. ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ರೂಲ್ಸ್ ಬ್ರೇಕ್ ಮಾಡಿದವರಿಗೆ ಎಚ್ಚರಿಕೆ ನೀಡಲಾಗಿದೆ. 

Video Top Stories