Asianet Suvarna News Asianet Suvarna News

ಚಿನ್ನ ಖರೀದಿಗೆ ಬಂದವನಿಗೆ ಶೂಟ್ ಮಾಡಿದ್ರು

ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಆರೋಪಿಗಳು ಗುಂಡು ಹಾರಿಸಿರುವ ಘಟನೆ ನಡೆದಿದೆ. ದರೋಡೆ ಹಾಗೂ ಶೂಟೌಟ್ ಕೇಸ್ ನಡೆದಿದ್ದು, ಆರೋಪಿಗಳು ಗುಂಡು ಹಾರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೈಸೂರು(ಆ.26): ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಆರೋಪಿಗಳು ಗುಂಡು ಹಾರಿಸಿರುವ ಘಟನೆ ನಡೆದಿದೆ. ದರೋಡೆ ಹಾಗೂ ಶೂಟೌಟ್ ಕೇಸ್ ನಡೆದಿದ್ದು, ಆರೋಪಿಗಳು ಗುಂಡು ಹಾರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಿಜೆಪಿ ವರಿಷ್ಠರು ಯಾರಿಗೆ ಮಣೆ ಹಾಕ್ತಾರೆ. ಎರಡು ಸ್ಥಾನ ಯಾರಿಗೆ ಸಿಗಲಿವೆ?

ಮೈಸೂರಿನಲ್ಲಿ ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಪಿಗಳು ಗುಂಡು ಹಾರಿಸಿರುವ ದೃಶ್ಯ ಬೆಚ್ಚಿಬೀಳಿಸುವಂತಿದೆ. ಚಿನ್ನ ಖರೀದಿ ಮಾಡಲು ಬಂದ ಯುವಕನಿಗೆ ಗುಂಡೇಟು ತಗುಲಿದೆ. ಅಂಗಡಿಯಿಂದ ಎಸ್ಕೇಪ್ ಆಗುವ ವೇಳೆ ಶೂಟ್ ಮಾಡಿದ್ದಾರೆ.

Video Top Stories