'ಲಾಕ್ ಡೌನ್ ಗೆ ಮುನ್ನ ಕೇಂದ್ರ ಇದೊಂದು ಕೆಲಸ ಮಾಡಲೇಬೇಕಿತ್ತು'
ಸಾಮಾಜಿಕ ಅಂತರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ/ ಲಾಕ್ ಡೌನ್ ಮಾಡಿದ್ದು ಸರಿಯೇ? ಕೇಂದ್ರ ಸರ್ಕಾರದ ತೀರ್ಮಾನಗಳ ಬಗ್ಗೆ ಸಿದ್ದರಾಮಯ್ಯ ಏನು ಹೇಳುತ್ತಾರೆ?
ಬೆಂಗಳೂರು( ಜೂ .02) ಕೊರೋನಾ ವೈರಸ್ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸುವರ್ಣಸ್ಟುಡಿಯೋದಲ್ಲಿ ಮಾತನಾಡಿದ್ದಾರೆ.
ಯಡಿಯೂರಪ್ಪಗೆ ಥ್ಯಾಂಕ್ಸ್ ಹೇಳಿದ ಸಿದ್ದರಾಮಯ್ಯ
ಇಲ್ಲಿಯವರೆಗೆ ಕೊರೋನಾಕ್ಕೆ ಲಸಿಕೆ ಕಂಡುಹಿಡಿಯಲಾಗಿಲ್ಲ. ಸಮಾಜದ ದೃಷ್ಟಿಯಿಂದ, ನಿಮ್ಮ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದಾರೆ.