Asianet Suvarna News Asianet Suvarna News

ಕೇರಳ, ಮಂಗಳೂರು, ಕಾಸರಗೋಡು ಜನರಿಗೆ ಕೊರೊನಾ ಭಯವೇ ಇಲ್ಲ..! ಬಸ್‌ನಲ್ಲಿ ಜನವೋ ಜನ

ಕೇರಳ, ಮಂಗಳೂರು, ಕಾಸರಗೋಡು ಭಾಗದ ಜನರಿಗೆ ಕೊರೊನಾ ಭಯವೇ ಇಲ್ಲ..! ಬಸ್‌ಗಳಲ್ಲಿ ಜನರಲ್ಲಿ ಬೇಕಾಬಿಟ್ಟಿ ತುಂಬುತ್ತಿದ್ದಾರೆ. ಬಸ್‌ ಫುಟ್‌ ಬೋರ್ಡ್‌ ಮೇಲೆ ನಿಂತು ಜನ ಪ್ರಯಾಣಿಸುತ್ತಿದ್ದಾರೆ. ಅಂತರ ಕಾಯ್ದುಕೊಳ್ಳಿ ಎಂದು ಸಾರಿ ಸಾರಿ ಹೇಳಿದರೂ ಜನ ಮಾತ್ರ ಕ್ಯಾರೇ ಅಂತಿಲ್ಲ. ಬಸ್‌ ಸಿಬ್ಬಂದಿ ಹಾಗೂ ಪ್ರಯಾಣಿಕರು ಇಬ್ಬರಿಗೂ ಭಯವಿಲ್ಲ. ರಶ್ ಇದ್ದರೂ ಪ್ರಯಾಣಿಕರು ಬಸ್ ಹತ್ತುತ್ತಿದ್ದಾರೆ. ಈ ದೃಶ್ಯ ನೋಡಿದ್ರೆ ನಿಮಗೆ ಅರ್ಥವಾದೀತು..!

ಬೆಂಗಳೂರು (ಜು. 08): ಕೇರಳ, ಮಂಗಳೂರು, ಕಾಸರಗೋಡು ಭಾಗದ ಜನರಿಗೆ ಕೊರೊನಾ ಭಯವೇ ಇಲ್ಲ..! ಬಸ್‌ಗಳಲ್ಲಿ ಜನರಲ್ಲಿ ಬೇಕಾಬಿಟ್ಟಿ ತುಂಬುತ್ತಿದ್ದಾರೆ. ಬಸ್‌ ಫುಟ್‌ ಬೋರ್ಡ್‌ ಮೇಲೆ ನಿಂತು ಜನ ಪ್ರಯಾಣಿಸುತ್ತಿದ್ದಾರೆ. ಅಂತರ ಕಾಯ್ದುಕೊಳ್ಳಿ ಎಂದು ಸಾರಿ ಸಾರಿ ಹೇಳಿದರೂ ಜನ ಮಾತ್ರ ಕ್ಯಾರೇ ಅಂತಿಲ್ಲ. ಬಸ್‌ ಸಿಬ್ಬಂದಿ ಹಾಗೂ ಪ್ರಯಾಣಿಕರು ಇಬ್ಬರಿಗೂ ಭಯವಿಲ್ಲ. ರಶ್ ಇದ್ದರೂ ಪ್ರಯಾಣಿಕರು ಬಸ್ ಹತ್ತುತ್ತಿದ್ದಾರೆ. ಈ ದೃಶ್ಯ ನೋಡಿದ್ರೆ ನಿಮಗೆ ಅರ್ಥವಾದೀತು..!

JDS ಶಾಸಕನಿಗೂ ವಕ್ಕರಿಸಿದ ಕೊರೋನಾ ಹೆಮ್ಮಾರಿ