ಕರುನಾಡ ಏಳು ಅದ್ಭುತಗಳ ಅನಾವರಣ: ಸೆವೆನ್ ವಂಡರ್ಸ್ ಆಫ್ ಕರ್ನಾಟಕ ಜರ್ನಿ ಹೇಗಿತ್ತು ಗೊತ್ತಾ.?
ಕರ್ನಾಟಕದ 7 ಅದ್ಭುತಗಳ ಕನಸು ನನಸಾಗಿದ್ದೇ ಬಲು ರೋಚಕವಾಗಿದ್ದು, ವರ್ಷ, ಏಳು ತಜ್ಞರು, ನಿರಂತರ ಪರಿಶ್ರಮ ಹುಡುಕಾಟಕ್ಕೆ ಸರ್ಕಾರದ ಸಾಥ್ ನೀಡಿದೆ.
ಕರುನಾಡು ಸೇರಿದಂತೆ ದೇಶ, ವಿದೇಶಗಳಲ್ಲಿಯೂ ಕರ್ನಾಟಕದ ಏಳು ಈ ಅದ್ಭುತಗಳದ್ದೇ ಮಾತು. ಇತಿಹಾಸ ತಜ್ಞ, ಖ್ಯಾತ ವನ್ಯಜೀವಿ ಛಾಯಾಗ್ರಾಹಕ, ಉದ್ಯಮಿ, ಕಲಾವಿದರು ಸೇರಿದಂತೆ 7 ಜನ ನುರಿತ ತೀರ್ಪುಗಾರರು ಅಧಿಕೃತವಾಗಿ ಕರ್ನಾಟಕದ 7 ಅದ್ಭುತ ತಾಣಗಳ ಆಯ್ಕೆ ಮಾಡುವಲ್ಲಿ ನಿರಂತರ ಪರಿಶ್ರಮ ಹಾಕಿದ್ದಾರೆ. ಈ ಕರ್ನಾಟಕದ ಏಳು ಅದ್ಭುತಗಳ ಅನಾವರಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ, ಸಚಿವ ಆನಂದ್ ಸಿಂಗ್ ಸೇರಿದಂತೆ ಗಣ್ಯಾತಿ ಗಣ್ಯರೆಲ್ಲಾ ಭಾಗವಹಿಸಿದ್ದರು. ಹಾಗಿದ್ರೆ ಈ 7 ಅದ್ಭುತಗಳ ಆಯ್ಕೆ ಪ್ರಕ್ರಿಯೆ ಕಾರ್ಯದಲ್ಲಿ ತೊಡಗಿದ್ದ ಆ 7 ತಜ್ಞ ತೀರ್ಪುಗಾರರು ಯಾರಾರು? ವಿಶೇಷವಾಗಿ ಈ 7 ತಾಣಗಳನ್ನ ಆಯ್ಕೆ ಮಾಡಿದ್ದರ ಉದ್ದೇಶ ಏನು? 7 ಅದ್ಭುತಗಳ ಪಯಣದ ಜರ್ನಿಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ಬಿಗ್ 3 ಇಂಪ್ಯಾಕ್ಟ್: ಗುರುಮಠಕಲ್ ಪಟ್ಟಣದ 131 ಫಲಾನುಭವಿಗಳಿಗೆ ಸೈಟ್ ...