Asianet Suvarna News Asianet Suvarna News

ಕೊರೋನಾ ಭೀತಿ: ಕೆಮ್ಮಿದ್ದಕ್ಕೆ ರೈಲಿನಿಂದ ಇಳಿಸಿದ ಕಲಬುರಗಿ ಮಂದಿ!

ಕೆಮ್ಮಿದ್ದಕ್ಕೆ ರೈಲಿನಿಂದ ವ್ಯಕ್ತಿಯೊಬ್ಬನನ್ನ ಕೆಳಗೆ ಇಳಿಸಿದ ಪ್ರಯಾಣಿಕರು| ಲಬುರಗಿ ಜಿಲ್ಲೆಯ ಸೇಡಂ ಪಟ್ಣಣದಲ್ಲಿ ನಡೆದ ಘಟನೆ|  ಹುಸೇನ್ ಸಾಗರ್ ರೖಲಿನಲ್ಲಿ ನಡೆದ ಘಟನೆ|

ಕಲಬುರಗಿ[ಮಾ. 21]: ಕೆಮ್ಮಿದ ಎಂಬ ಕಾರಣಕ್ಕೆ ವ್ಯೆಕ್ತಿಯೊಬ್ಬನನ್ನ ರೈಲಿನಿಂದ ಕೆಳಗೆ ಇಳಿಸಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಣಣದಲ್ಲಿ ನಡೆದಿದೆ. ಹುಸೇನ್ ಸಾಗರ್ ರೖಲಿನಲ್ಲಿ ಈ ಘಟನೆ ನಡೆದಿದೆ.ಹೈದರಾಬಾದ್ ನಿಂದ ಮುಂಬೈಗೆ ಹೋಗುತ್ತಿದ್ದ ತೆಲಂಗಾಣ ಮೂಲದ ವ್ಯೆಕ್ತಿಯನ್ನ ಸಹ ಪ್ರಯಾಣಿಕರು ರೈಲಿನಿಂದ ಕೆಳಗೆ ಇಳಿಸಿದ್ದಾರೆ.

ನೆರೆಯ ದೇಶ ಬಿಟ್ಟು ಚೀನಾದಿಂದ 8000km ದೂರದ ಇಟಲಿಗೆ ಕೊರೋನಾ ಹೋಗಿದ್ಹೇಗೆ?

ಈ ವ್ಯೆಕ್ತಿಗೆ ಮೊದಲೇ ಆರೋಗ್ಯ ಸರಿ ಇರಲಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ರೈಲಿನಲ್ಲಿ ಕೆಮ್ಮಿದ್ದಾನೆ. ಈತ ಕೆಮ್ಮುತ್ತಿದ್ದಂತೆ ಕೊರೋನಾದಿಂದ ಭಯಭೀತರಾದ ಜನ ವ್ಯೆಕ್ತಿಯನ್ನ ಕೆಳಗೆ ಇಳಿಸಿದ್ದಾರೆ. ಈ ವ್ಯೆಕ್ತಿಯನ್ನ ವೈದ್ಯರು ಪರೀಕ್ಷಿಸಿದ್ದು ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

"