Asianet Suvarna News Asianet Suvarna News

ಕೊರೋನಾ ನಡುವೆ ಕುಡಿಯುವ ನೀರಿನ ಕತೆ ಏನು? ಈಶ್ವರಪ್ಪ ವಿವರಣೆ

ಕೊರೋನಾ ವೈರಸ್ ವಿರುದ್ಧದ ಹೋರಾಟ/ ಗ್ರಾಮೀಣ ಭಾಗದ ಸ್ಥಿತಿ ಗತಿ ಹೇಗಿದೆ/ ಜನರ ಪ್ರಶ್ನೆಗೆ ಸಚಿವ ಈಶ್ವರಪ್ಪ ಉತ್ತರ/ ಗ್ರಾಮೀಣಭಾಗದವರು ಯಾವೆಲ್ಲ ಎಚ್ಚರಿಕೆ ತೆಗೆದುಕೊಳ್ಳಬೇಕು
First Published Apr 15, 2020, 7:16 PM IST | Last Updated Apr 15, 2020, 7:30 PM IST

ಬೆಂಗಳೂರು(ಏ. 15) ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈರಶ್ವರಪ್ಪ ಜನರ ಅನೇಕ ಅನುಮಾನಗಳಿಗೆ ಉತ್ತರ ನೀಡಿದ್ದಾರೆ.  ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವೆಲ್ಲ ಕ್ರಮ ತೆಗೆದುಕೊಂಡಿದ್ದೇವೆ.

ಕೊರೋನಾ ಸಮರ ಗೆದ್ದು ಮನೆ ತಲುಪಿಸ ಅಣ್ಣ-ತಂಗಿ

ಬರಪೀಡಿತ ತಾಲೂಕುಗಳ ಹಿತಾಸಕ್ತಿ ಕಾಪಾಡಲು ತೆಗೆದುಕೊಂಡ ತೀರ್ಮಾನ ಏನು? ಟಾಸ್ಕ್ ಫೋರ್ಸ್ ಏನು ಕೆಲಸ ಮಾಡುತ್ತಿದೆ ಎಂಬುದನ್ನು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿಕೊಟ್ಟಿದ್ದಾರೆ.