ಕೊರೋನಾ ನಡುವೆ ಕುಡಿಯುವ ನೀರಿನ ಕತೆ ಏನು? ಈಶ್ವರಪ್ಪ ವಿವರಣೆ
ಬೆಂಗಳೂರು(ಏ. 15) ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈರಶ್ವರಪ್ಪ ಜನರ ಅನೇಕ ಅನುಮಾನಗಳಿಗೆ ಉತ್ತರ ನೀಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವೆಲ್ಲ ಕ್ರಮ ತೆಗೆದುಕೊಂಡಿದ್ದೇವೆ.
ಕೊರೋನಾ ಸಮರ ಗೆದ್ದು ಮನೆ ತಲುಪಿಸ ಅಣ್ಣ-ತಂಗಿ
ಬರಪೀಡಿತ ತಾಲೂಕುಗಳ ಹಿತಾಸಕ್ತಿ ಕಾಪಾಡಲು ತೆಗೆದುಕೊಂಡ ತೀರ್ಮಾನ ಏನು? ಟಾಸ್ಕ್ ಫೋರ್ಸ್ ಏನು ಕೆಲಸ ಮಾಡುತ್ತಿದೆ ಎಂಬುದನ್ನು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿಕೊಟ್ಟಿದ್ದಾರೆ.