Asianet Suvarna News Asianet Suvarna News

ಮಂಗಳೂರು:  ಕೊರೋನಾದಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರಕ್ಕೆ ಅಡ್ಡಿ

ಕೊರೋನಾದಿಂದ ಮೃತಪಟ್ಟ ಯುವಕನ ಅಂತ್ಯ ಸಂಸ್ಕಾರಕ್ಕೆ ವಿರೋಧ/ ಸ್ಥಳೀಯರಿಂದ ವ್ಯಾಪಕ ವಿರೋಧ/ ಈ ಹೊತ್ತಿನಲ್ಲಿ ಅಂತ್ಯ ಸಂಸ್ಕಾರ ಮಾಡಬೇಡಿ

First Published Jun 28, 2020, 7:43 PM IST | Last Updated Jun 28, 2020, 7:43 PM IST

ಮಂಗಳೂರು(ಜೂ. 28) ಕೊರೋನಾದಿಂದ ಮೃತಪಟ್ಟ ಯುವಕನ ಶವ ಸಂಸ್ಕಾರಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಂಗಳೂರಿನ ಬೋಳಾರ ಬಳಿ ಪರಿಸ್ಥಿತಿ ಬಿಗಾಡಯಿಸಿತ್ತು. 

31 ವರ್ಷದ ಯುವಕ ಕೊರೋನಾಕ್ಕೆ ಬಲಿಯಾಗಿದ್ದರು. ಮಂಗಳೂರಿನಲ್ಲಿ ಇಂಥ ಎರಡನೇ ಘಟನೆ ಇದಾಗಿದೆ.

 

Video Top Stories