Asianet Suvarna News Asianet Suvarna News

4 ರಾಜ್ಯಗಳಲ್ಲಿ ಉದ್ಯೋಗ ಮೀಸಲಾತಿ ಅನುಷ್ಠಾನ: ಕರ್ನಾಟಕದಲ್ಲಿ ಯಾವಾಗ..?

ಕನ್ನಡ ನಾಡಿನ ಉದ್ಯೋಗಗಳು ಕನ್ನಡಿಗರಿಗೇ ಸಿಗಬೇಕಂಬ ಅದೇಷ್ಟೋ ಪ್ರತಿಭನೆಗಳು ನಡೆದಿದವೆ. ಸಾಲದಕ್ಕೆ  ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಆರಂಭವಾಗಿತ್ತು. ಆದ್ರೆ ಕನ್ನಡಿಗರಿಗೆ ಮೀಸಲು ನೀಡಬೇಕೆಂಬ ಆಶಯ ಕಾಗದದಲ್ಲೇ ಉಳಿದಿದೆ.

ಬೆಂಗಳೂರು, (ಆ.08): ಕನ್ನಡ ನಾಡಿನ ಉದ್ಯೋಗಗಳು ಕನ್ನಡಿಗರಿಗೇ ಸಿಗಬೇಕಂಬ ಅದೇಷ್ಟೋ ಪ್ರತಿಭನೆಗಳು ನಡೆದಿದವೆ. ಸಾಲದಕ್ಕೆ  ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಆರಂಭವಾಗಿತ್ತು. ಆದ್ರೆ ಕನ್ನಡಿಗರಿಗೆ ಮೀಸಲು ನೀಡಬೇಕೆಂಬ ಆಶಯ ಕಾಗದದಲ್ಲೇ ಉಳಿದಿದೆ. ಈಗಾಗಲೇ 4 ರಾಜ್ಯಗಳಲ್ಲಿ ಮೀಸಲಾತಿ ಅನುಷ್ಠಾನವಾಗಿದೆ. ಆದ್ರೆ  ಕರ್ನಾಟದಲ್ಲಿ ಉದ್ಯೋಗ ಮೀಸಲು ಯಾವಾಗ..? ಕನ್ನಡಿಗರಿಗೆ ಉದ್ಯೋಗ ಕೊಡಿಸ್ತಾರಾ ಯಡಿಯೂರಪ್ಪ? ಮೀಸಲಿಗಾಗಿ ಸುವರ್ಣ ನ್ಯೂಸ್-ಕನ್ನಡಪ್ರಭದಿಂದ ಹಕ್ಕೊತ್ತಾಯ.