Asianet Suvarna News Asianet Suvarna News

ಎಲ್ಲ ಕೊಡಿಸುವ ಸಾಹುಕಾರ ಅಪ್ಪ: ಮಗನಿಗೆ ಔಷಧಿ ತರಲು 280 ಕೀ.ಮಿ ಸೈಕಲ್ ಯಾತ್ರೆ!

ಮಗನಿಗೆ ಅಪರೂಪದ ಕಾಯಿಲೆ. ಔಷದಿ ಸಿಗುವುದು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ. ಲಾಕ್‌ಡೌನ್ ಕಾರಣ ಮೈಸೂರಿನಿಂದ ಬೆಂಗಳೂರಿಗೆ ಬರಲು ಸಾರಿಗೆ ಇಲ್ಲ, ಪರಿಚಯಸ್ಥರಲ್ಲಿ ಬೈಕ್ ಕೇಳಿದರೆ ಸೀಝ್ ಆಗೋ ಭಯದಿಂದ ಸಿಕ್ಕಿಲ್ಲ. ದಾರಿ ಕಾಣದ ಅಪ್ಪ ಸೈಕಲ್ ಮೂಲಕ ಬೆಂಗಳೂರಿಗೆ ಬಂದು ಔಷಧಿ ಪಡೆದು ಹಿಂತುರಿದ್ದಾರೆ. ದೇವಸ್ಥಾನ, ಯಾರದೋ ಮನೆಯ ಜಗಲಿ, ಬಸ್ ನಿಲ್ದಾಣದಲ್ಲಿ ಮಲಗಿ ಮಗನಿಗೆ ಔಷಧಿ ಕೊಡಿಸಿ ನೋವಿನ ಕತೆ ಒಂದಡೆಯಾದರೆ, ಕರ್ನಾಟಕದ ಲಾಕ್‌ಡೌನ್ ವಿಸ್ತರಣೆ, ಎಂಪಿ ರೇಣುಕಾಚಾರ್ಯರ ಅತ್ಯುತ್ತಮ ಕಾರ್ಯ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Jun 1, 2021, 11:02 PM IST | Last Updated Jun 1, 2021, 11:03 PM IST

ಮಗನಿಗೆ ಅಪರೂಪದ ಕಾಯಿಲೆ. ಔಷದಿ ಸಿಗುವುದು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ. ಲಾಕ್‌ಡೌನ್ ಕಾರಣ ಮೈಸೂರಿನಿಂದ ಬೆಂಗಳೂರಿಗೆ ಬರಲು ಸಾರಿಗೆ ಇಲ್ಲ, ಪರಿಚಯಸ್ಥರಲ್ಲಿ ಬೈಕ್ ಕೇಳಿದರೆ ಸೀಝ್ ಆಗೋ ಭಯದಿಂದ ಸಿಕ್ಕಿಲ್ಲ. ದಾರಿ ಕಾಣದ ಅಪ್ಪ ಸೈಕಲ್ ಮೂಲಕ ಬೆಂಗಳೂರಿಗೆ ಬಂದು ಔಷಧಿ ಪಡೆದು ಹಿಂತುರಿದ್ದಾರೆ. ದೇವಸ್ಥಾನ, ಯಾರದೋ ಮನೆಯ ಜಗಲಿ, ಬಸ್ ನಿಲ್ದಾಣದಲ್ಲಿ ಮಲಗಿ ಮಗನಿಗೆ ಔಷಧಿ ಕೊಡಿಸಿ ನೋವಿನ ಕತೆ ಒಂದಡೆಯಾದರೆ, ಕರ್ನಾಟಕದ ಲಾಕ್‌ಡೌನ್ ವಿಸ್ತರಣೆ, ಎಂಪಿ ರೇಣುಕಾಚಾರ್ಯರ ಅತ್ಯುತ್ತಮ ಕಾರ್ಯ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Video Top Stories