Asianet Suvarna News Asianet Suvarna News

Exclusive Interview ಚುನಾವಣಾ ಹೇಳಿಕೆಗೆ ಮಹತ್ವ ಬೇಡ, ಯೋಗಿ ವಿವಾದಿತ ಹೇಳಿಕೆಗೆ ಕೇರಳ ರಾಜ್ಯಪಾಲ ಖಡಕ್ ಉತ್ತರ!

 ಮತದಾರರು ತಪ್ಪು ಮಾಡಿದರೆ ಉತ್ತರ ಪ್ರದೇಶ ರಾಜ್ಯ ಕೇರಳ, ಕಾಶ್ಮೀರ, ಬಂಗಾಳವಾಗಬಹುದು ಅನ್ನೋ ಯೋಗಿ ಆದಿತ್ಯನಾಥ್ ಹೇಳಿಕೆಗೆ ಕೇರಳದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಏಷ್ಯಾನೆಟ್ ನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಈ ಕುರಿತು ಉತ್ತರ ನೀಡಿದ್ದಾರೆ. 'ಚುನಾವಣಾ ಸಂದರ್ಭದಲ್ಲಿನ ಹೇಳಿಕೆಗೆ ಮಹತ್ವ ನೀಡಬೇಕಾಗಿಲ್ಲ ಎಂದು ಆರಿಫ್ ಹೇಳಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ.

First Published Feb 14, 2022, 9:27 PM IST | Last Updated Feb 14, 2022, 9:27 PM IST

ಕೇರಳ(ಫೆ,14): ಮತದಾರರು ತಪ್ಪು ಮಾಡಿದರೆ ಉತ್ತರ ಪ್ರದೇಶ ರಾಜ್ಯ ಕೇರಳ, ಕಾಶ್ಮೀರ, ಬಂಗಾಳವಾಗಬಹುದು ಅನ್ನೋ ಯೋಗಿ ಆದಿತ್ಯನಾಥ್ ಹೇಳಿಕೆಗೆ ಕೇರಳದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಏಷ್ಯಾನೆಟ್ ನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಈ ಕುರಿತು ಉತ್ತರ ನೀಡಿದ್ದಾರೆ. 'ಚುನಾವಣಾ ಸಂದರ್ಭದಲ್ಲಿನ ಹೇಳಿಕೆಗೆ ಮಹತ್ವ ನೀಡಬೇಕಾಗಿಲ್ಲ ಎಂದು ಆರಿಫ್ ಹೇಳಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ.