'ಕೆಂಪು' ರಹಸ್ಯ, ಯಾವುದು ಸತ್ಯ?
ದೆಹಲಿ ರೈತ ಧಂಗೆಗೆ ಸಿಕ್ಕಿದೆ ರೋಚಕ ತಿರುವು. ಕೆಂಪು ಕೋಟೆ ಗಲಾಟೆಗೆ ಬೆಂಗಳೂರಿನಲ್ಲೇ ಸಂಚು ಹೆಣೆಯಲಾಗಿತ್ತಾ? ಬೆಂಗಳೂರಿನ ಹುಡುಗಿಯನ್ನು ಬಂಧಿಸಿದ್ದೇಕೆ ದೆಹಲಿ ಪೊಲೀಸರು? ಬೆಂಗಳೂರಿನ ದಿಶಾ ರವಿ, ಸ್ವೀಡನ್ನ ಗ್ರೆಟಾ, ಟೂಲ್ಕಿಟ್ ಸಂಚು, ಖಲಿಸ್ತಾನಿಗಳ ಷಡ್ಯಂತ್ರ... ಏನಿದು ರಹಸ್ಯ? ಇಲ್ಲಿದೆ ನೋಡಿ ವಿವರ
ನವದೆಹಲಿ(ಫೆ.16): ದೆಹಲಿ ರೈತ ಧಂಗೆಗೆ ಸಿಕ್ಕಿದೆ ರೋಚಕ ತಿರುವು. ಕೆಂಪು ಕೋಟೆ ಗಲಾಟೆಗೆ ಬೆಂಗಳೂರಿನಲ್ಲೇ ಸಂಚು ಹೆಣೆಯಲಾಗಿತ್ತಾ? ಬೆಂಗಳೂರಿನ ಹುಡುಗಿಯನ್ನು ಬಂಧಿಸಿದ್ದೇಕೆ ದೆಹಲಿ ಪೊಲೀಸರು? ಬೆಂಗಳೂರಿನ ದಿಶಾ ರವಿ, ಸ್ವೀಡನ್ನ ಗ್ರೆಟಾ, ಟೂಲ್ಕಿಟ್ ಸಂಚು, ಖಲಿಸ್ತಾನಿಗಳ ಷಡ್ಯಂತ್ರ... ಏನಿದು ರಹಸ್ಯ? ಇಲ್ಲಿದೆ ನೋಡಿ ವಿವರ