ತಂದೆ-ತಾಯಿಯರಿಗೆ ರಾಕ್ಷಸರ ಉಪಟಳ ಬಂದಾಗ ಬಾಲ ಗಣಪತಿ ಮಾಡಿದ್ದೇನು?
ಒಮ್ಮೆ ಶಿವ ಪಾರ್ವತಿಯರು ದೇವತಾಗಣ ಸಹಿತರಾಗಿ ಮದುವೆಗೆ ಹೊರಡುತ್ತಾರೆ. ಅವರು ಸಿಂಧೂದೈತ್ಯನ ಸಾಮ್ರಾಜ್ಯವಾದ ಗಂಡಕೀಪುರದ ಮಾರ್ಗವಾಗಿ ಹೋಗಬೇಕಾಗಿತ್ತು. ಅಲ್ಲಿ ರಾಕ್ಷಸರ ಜೊತೆ ಮಾತಿಗೆ ಮಾತು ಬೆಳೆಯುತ್ತದೆ.
ಒಮ್ಮೆ ಶಿವ ಪಾರ್ವತಿಯರು ದೇವತಾಗಣ ಸಹಿತರಾಗಿ ಮದುವೆಗೆ ಹೊರಡುತ್ತಾರೆ. ಅವರು ಸಿಂಧೂದೈತ್ಯನ ಸಾಮ್ರಾಜ್ಯವಾದ ಗಂಡಕೀಪುರದ ಮಾರ್ಗವಾಗಿ ಹೋಗಬೇಕಾಗಿತ್ತು. ಅಲ್ಲಿ ರಾಕ್ಷಸರ ಜೊತೆ ಮಾತಿಗೆ ಮಾತು ಬೆಳೆಯುತ್ತದೆ. ಪುಟ್ಟ ಬಾಲಕನಾಗಿದ್ದ ಗಣಪತಿ ದರ್ಭೆ, ದಂಡಗಳ ಜೊತೆ ರಾಕ್ಷಸರನ್ನು ಸಂಹಾರ ಮಾಡುತ್ತಾನೆ. ಮುಂದೇನಾಗುತ್ತದೆ? ಗಣಪತಿ ಮಹಿಮೆಯನ್ನು ಸಚ್ಚಿದಾನಂದ ಸ್ವಾಮೀಜಿ ಹೇಳ್ತಾರೆ ಕೇಳೋಣ ಬನ್ನಿ..!