Asianet Suvarna News Asianet Suvarna News

ದೈವಶಕ್ತಿ ರೂಪದಲ್ಲಿ ಭವಿಷ್ಯ ನುಡಿದ ಮಹಿಳೆ,ವೀಣಾ ಕಾಶಪ್ಪನವರ್‌ಗೆ ದೇವಿ ಆಶೀರ್ವಾದ

ಬಾದಾಮಿ ಬನಶಂಕರಿ ಸನ್ನಿಧಾನದಲ್ಲಿ ಮಹಿಳೆ ಮೇಲೆ ದೇವಿ ಬಂದು ವೀಣಾ ಕಾಶಪ್ಪನವರ್‌ಗೆ  ಆಶೀರ್ವಾದಮಾಡಿದ್ದಾಳೆ. 

ಬಾದಾಮಿ ಬನಶಂಕರಿ ಸನ್ನಿಧಾನದಲ್ಲಿ ಮಹಿಳೆ ಮೇಲೆ ದೇವಿ ಬಂದು ವೀಣಾ ಕಾಶಪ್ಪನವರ್‌ಗೆ  ಆಶೀರ್ವಾದಮಾಡಿದ್ದಾಳೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಬನಶಂಕರಿ ದೇಗುಲದಲ್ಲಿ ಘಟನೆ ನಡೆದಿದೆ.ಕಾಂಗ್ರೆಸ್ ರಾಜ್ಯ ಮಹಿಳಾ ಉಪಾಧ್ಯಕ್ಷೆ, ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿ ವೀಣಾ ಕಾಶಪ್ಪ

Video Top Stories