ನಮ್ಮನ್ನು ಬೇರೆಯವರು ಗೌರವಿಸಬೇಕು ಅಂದ್ರೆ ನಾವೂ ಈ ಕೆಲಸಗಳನ್ನು ಮಾಡೋಣ..!
ನಮ್ಮ ಬಗ್ಗೆ ಬೇರೆಯವರು ಪ್ರೀತಿ, ನಂಬಿಕೆ, ಗೌರವಗಳನ್ನು ತೋರಿಸಬೇಕು ಅಂದರೆ ನಾವೂ ಕೂಡಾ ಅವರ ಬಗ್ಗೆ ದಯೆ ಹೊಂದಿರಬೇಕು. ಮಧುರವಾಗಿ ಮಾತನಾಡಬೇಕು. ನಮ್ಮಲ್ಲಿ ಸ್ವಾರ್ಥ ಇಲ್ಲದೇ ಪರೋಪಕಾರ ಬುದ್ದಿಯಿಂದ ಮಾಡುವ ಪ್ರತಿಯೊಂದು ಕೆಲಸವನ್ನು ಈ ಸಮಾಜ ಗೌರವಿಸುತ್ತದೆ. ಸೃಷ್ಟಿಯಲ್ಲಿರುವ ಸಮಸ್ತ ಜೀವರಾಶಿ ಮೇಲೆ ಪ್ರೀತಿ, ಆದರಗಳನ್ನು ತೋರಿದರೆ ಅವೂ ಕೂಡಾ ನಮ್ಮನ್ನು ಗೌರವಿಸುತ್ತದೆ. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅದ್ಭುತವಾಗಿ ಹೇಳಿದ್ದಾರೆ ಕೇಳಿ.
ನಮ್ಮ ಬಗ್ಗೆ ಬೇರೆಯವರು ಪ್ರೀತಿ, ನಂಬಿಕೆ, ಗೌರವಗಳನ್ನು ತೋರಿಸಬೇಕು ಅಂದರೆ ನಾವೂ ಕೂಡಾ ಅವರ ಬಗ್ಗೆ ದಯೆ ಹೊಂದಿರಬೇಕು. ಮಧುರವಾಗಿ ಮಾತನಾಡಬೇಕು. ನಮ್ಮಲ್ಲಿ ಸ್ವಾರ್ಥ ಇಲ್ಲದೇ ಪರೋಪಕಾರ ಬುದ್ದಿಯಿಂದ ಮಾಡುವ ಪ್ರತಿಯೊಂದು ಕೆಲಸವನ್ನು ಈ ಸಮಾಜ ಗೌರವಿಸುತ್ತದೆ. ಸೃಷ್ಟಿಯಲ್ಲಿರುವ ಸಮಸ್ತ ಜೀವರಾಶಿ ಮೇಲೆ ಪ್ರೀತಿ, ಆದರಗಳನ್ನು ತೋರಿದರೆ ಅವೂ ಕೂಡಾ ನಮ್ಮನ್ನು ಗೌರವಿಸುತ್ತದೆ. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅದ್ಭುತವಾಗಿ ಹೇಳಿದ್ದಾರೆ ಕೇಳಿ.
ಮನುಷ್ಯನ ನಿಜವಾದ ಸಂಪತ್ತು ಯಾವುದು..? ಸಚ್ಚಿದಾನಂದ ಸ್ವಾಮೀಜಿಯವರ ಮಾತು ಕೇಳಿ