ಮಕ್ಕಳ ಸಂಹಾರ ತಡೆಯಲು ರಾಕ್ಷಸರ ತಾಯಿ ಮಾಡಿದ ಉಪಾಯ ಫಲಿಸದಂತೆ ಮಾಡಿದ್ಹೇಗೆ?
ರಾಕ್ಷಸರ ಉಪಟಳ ಹೆಚ್ಚಾದಾಗ ಗಣಪತಿ ಅವರನ್ನು ಸಂಹಾರ ಮಾಡುವುದಕ್ಕೆ ಮುಂದಾಗುತ್ತಾನೆ. ಆಗ ರಾಕ್ಷಸರ ತಾಯಿ, ಗಣಪತಿಯ ತಾಯಿ ಅದಿತಿ ವೇಷ ಧರಿಸಿ, ಲಡ್ಡುವಿನಲ್ಲಿ ವಿಷ ಬೆರೆಸಿ ತಿನ್ನಿಸುತ್ತಾಳೆ.
ರಾಕ್ಷಸರ ಉಪಟಳ ಹೆಚ್ಚಾದಾಗ ಗಣಪತಿ ಅವರನ್ನು ಸಂಹಾರ ಮಾಡುವುದಕ್ಕೆ ಮುಂದಾಗುತ್ತಾನೆ. ಆಗ ರಾಕ್ಷಸರ ತಾಯಿ, ಗಣಪತಿಯ ತಾಯಿ ಅದಿತಿ ವೇಷ ಧರಿಸಿ, ಲಡ್ಡುವಿನಲ್ಲಿ ವಿಷ ಬೆರೆಸಿ ತಿನ್ನಿಸುತ್ತಾಳೆ. ಗಣಪತಿ ಪ್ರೀತಿಯಿಂದ ಲಡ್ಡ ತಿನ್ನುತ್ತಾನೆ.
ಒಳ್ಳೆಯ ಉದ್ದೇಶದಿಂದ ಕೆಲಸ ಮಾಡಿದರೂ ಕಷ್ಟಗಳು ಬಂದಾಗ ಏನು ಮಾಡಬೇಕು?
ಅಮ್ಮ ಎಂದು ಕಪಟ ವೇಷಧಾರಿ ಅದಿತಿಯನ್ನು ಸಂಹರಿಸುತ್ತಾನೆ. ಈ ವಿಚಾರ ಊರೆಲ್ಲೆಲ್ಲಾ ಹರಡಿ ಎಲ್ಲರೂ ಬಾಲಗಣಪನನ್ನು ಕೊಂಡಾಡಲು ಶುರು ಮಾಡಿದರು. ತಮ್ಮ ಮನೆಗೆ ಬಾ, ತಮ್ಮ ಮನೆಗೆ ಬಾ ಎನ್ನಲು ಶುರು ಮಾಡಿದರು. ಹೀಗೆ ಕಥೆ ಸಾಗುತ್ತಾ ಹೋಗುತ್ತದೆ.