Exit Polls 2019 | ಯೋಗಿ ನಾಡಿನಲ್ಲಿ ಕಮಲಕ್ಕೆ ಕತ್ತರಿ, ಯಾರಿಗೆ ಹುತ್ತರಿ?
ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಬೇಕಾದರೆ ಉತ್ತರ ಪ್ರದೇಶದ ಮತದಾರರ ಆಶೀರ್ವಾದ ಬಹಳ ಮುಖ್ಯ. SP-BSP ಮಹಾಮೈತ್ರಿ ಕಮಲ ಪಾಳೆಯಕ್ಕೆ ಪೆಟ್ಟು ನೀಡುತ್ತಾ? ಭಾನುವಾರ ಹೊರಬಿದ್ದ Exit Pollಗಳು ಉತ್ತರ ಪ್ರದೇಶದ ಬಗ್ಗೆ ಏನು ಹೇಳುತ್ತಿವೆ? ಇಲ್ಲಿದೆ ಡೀಟೆಲ್ಸ್...
ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಬೇಕಾದರೆ ಉತ್ತರ ಪ್ರದೇಶದ ಮತದಾರರ ಆಶೀರ್ವಾದ ಬಹಳ ಮುಖ್ಯ. SP-BSP ಮಹಾಮೈತ್ರಿ ಕಮಲ ಪಾಳೆಯಕ್ಕೆ ಪೆಟ್ಟು ನೀಡುತ್ತಾ? ಭಾನುವಾರ ಹೊರಬಿದ್ದ Exit Pollಗಳು ಉತ್ತರ ಪ್ರದೇಶದ ಬಗ್ಗೆ ಏನು ಹೇಳುತ್ತಿವೆ? ಇಲ್ಲಿದೆ ಡೀಟೆಲ್ಸ್...