ಸುಮಲತಾ ಗೆಲುವಿಗೆ ಅಡ್ಡಿಯಾಗುತ್ತಾ ಈ ಒಂದು ಅಂಶ?
ಸುಮಲತಾ ಅಂಬರೀಷ್ ಶಕ್ತಿ ಪ್ರದರ್ಶನಕ್ಕೆ ಮಂಡ್ಯ ಇಂದು ಸಾಕ್ಷಿಯಾಗಿದೆ. ಸುಮಲತಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಹಸ್ರಾರು ಅಭಿಮಾನಿಗಳು ಸಾಥ್ ನೀಡಿದ್ದಾರೆ. ಸುಮಲತಾ, ಇಂದಿನ ಸುಮಲತಾ ಭಾಷಣ, ಮುಂದಿನ ರಾಜಕೀಯ ತಂತ್ರಗಳು ಹಾಗೂ ಸವಾಲುಗಳ ಬಗ್ಗೆ ರಾಜಕೀಯ ವಿಶ್ಲೇಷಕ, ಪತ್ರಕರ್ತ ಅವಿನಾಶ್ ಎಚ್.ಎಸ್. ಸವಿವರವಾಗಿ ಚರ್ಚಿಸಿದ್ದಾರೆ.
ಸುಮಲತಾ ಅಂಬರೀಷ್ ಶಕ್ತಿ ಪ್ರದರ್ಶನಕ್ಕೆ ಮಂಡ್ಯ ಇಂದು ಸಾಕ್ಷಿಯಾಗಿದೆ. ಸುಮಲತಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಹಸ್ರಾರು ಅಭಿಮಾನಿಗಳು ಸಾಥ್ ನೀಡಿದ್ದಾರೆ. ಸುಮಲತಾ, ಇಂದಿನ ಸುಮಲತಾ ಭಾಷಣ, ಮುಂದಿನ ರಾಜಕೀಯ ತಂತ್ರಗಳು ಹಾಗೂ ಸವಾಲುಗಳ ಬಗ್ಗೆ ರಾಜಕೀಯ ವಿಶ್ಲೇಷಕ, ಪತ್ರಕರ್ತ ಅವಿನಾಶ್ ಎಚ್.ಎಸ್. ಸವಿವರವಾಗಿ ಚರ್ಚಿಸಿದ್ದಾರೆ.