Asianet Suvarna News Asianet Suvarna News

‘ಒಬ್ಬ ಸಹೋದರನನ್ನ ಹಾಳು ಮಾಡಿದ್ದಾರೆ, ಸತೀಶ್‌ಗೆ ತಲೆ ಸರಿ ಇಲ್ಲ’

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಮುಂದಿನ ಹೆಜ್ಜೆಯನ್ನು ಬಹಿರಂಗಪಡಿಸಿದ್ದಾರೆ. ಇದೇ ವೇಳೆ, ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿರುವ ರಮೇಶ್, ಲಖನ್ ಜಾರಕಿಹೊಳಿ ಶಾಸಕನಾದ್ರೆ ಖುಷಿ ಎಂದು ಹೇಳಿದ್ದಾರೆ.

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಮುಂದಿನ ಹೆಜ್ಜೆಯನ್ನು ಬಹಿರಂಗಪಡಿಸಿದ್ದಾರೆ. ಇದೇ ವೇಳೆ, ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿರುವ ರಮೇಶ್, ಲಖನ್ ಜಾರಕಿಹೊಳಿ ಶಾಸಕನಾದ್ರೆ ಖುಷಿ ಎಂದು ಹೇಳಿದ್ದಾರೆ.