Asianet Suvarna News Asianet Suvarna News

ಟಿಕೆಟ್ ಕಟ್: ಯಡಿಯೂರಪ್ಪಗೆ ಉಮೇಶ್ ಕತ್ತಿ ಡೆಡ್​ಲೈನ್​..!

ತಮ್ಮನಿಗಾಗಿ ವರಿಷ್ಠರ ವಿರುದ್ಧವೇ 'ಕತ್ತಿ' ವರಸೆ

ಚಿಕ್ಕೋಡಿ ಲೋಕಸಭಾ ಟಿಕೆಟ್  ಸಂಬಂಧ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಶಾಸಕ ಉಮೇಶ್ ತ್ತಿಗೆ ಟಿಕೆಟ್ ಕೈತಪ್ಪಿದ್ದು, ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಬಿಜೆಪಿ ಫೈನಲ್ ಮಾಡಿದೆ.  ಇದ್ರಿಂದ ಕತ್ತಿ ಸಹೋದರರು ಅಸಮಾಧಾನಗೊಂಡಿದ್ದು, ವರಿಷ್ಠರ ನಡೆಗೆ ಆಕ್ರೋಶಗೊಂಡಿದ್ದಾರೆ. ಟಿಕೆಟ್ ಮರು ಪರಿಶೀಲನೆಗಾಗಿ ಉಮೇಶ್ ಕತ್ತಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದು, ಏಪ್ರಿಲ್ 4ರ ವವರೆಗೆ ಕಾದು ನೋಡುವುದಾಗಿ ಡೆಡ್ ಲೈನ್ ನೀಡಿದ್ದಾರೆ.