Asianet Suvarna News Asianet Suvarna News

ಒಳಗೊಳಗೆ ದೇವೇಗೌಡ್ರಿಗೆ ಸಿದ್ದರಾಮಯ್ಯ ಭಯ! ಮತ್ಯಾಕೆ ಸೀಟು ಹಂಚಿಕೆ ತಡ?

ಲೋಕಸಭೆ ಚುನಾವಣಾ ದಿನಾಂಕ  ಪ್ರಕಟವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಲ್ಲಿ ಇನ್ನೂ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತಾಭಿಪ್ರಾಯ ಮೂಡಿಲ್ಲ. ಸೀಟುಗಳ ಸಂಖ್ಯೆ ಮಾತ್ರವಲ್ಲ, ಚರ್ಚೆಯು ವ್ಯಕ್ತಿಕೇಂದ್ರಿತವಾಗಿರುವುದರಿಂದ ಸೀಟು ಹಂಚಿಕೆ, ನಾಯಕರಿಗೆ ಕಗ್ಗಾಂಟಾಗಿದೆ. ಸೀಟು ಹಂಚಿಕೆಯು ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುವುದರ ಮೇಲೂ ಅವಲಂಬಿತವಾಗಿದೆ. ಈ ನಡುವೆ ದೇವೇಗೌಡರಿಗೂ ಒಳಗಿಂದೊಳಗೆ ಅಂಜಿಕೆಯೂ ಕಾಡುತ್ತಿದೆ.     

ಲೋಕಸಭೆ ಚುನಾವಣಾ ದಿನಾಂಕ  ಪ್ರಕಟವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಲ್ಲಿ ಇನ್ನೂ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತಾಭಿಪ್ರಾಯ ಮೂಡಿಲ್ಲ. ಸೀಟುಗಳ ಸಂಖ್ಯೆ ಮಾತ್ರವಲ್ಲ, ಚರ್ಚೆಯು ವ್ಯಕ್ತಿಕೇಂದ್ರಿತವಾಗಿರುವುದರಿಂದ ಸೀಟು ಹಂಚಿಕೆ, ನಾಯಕರಿಗೆ ಕಗ್ಗಾಂಟಾಗಿದೆ. ಸೀಟು ಹಂಚಿಕೆಯು ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುವುದರ ಮೇಲೂ ಅವಲಂಬಿತವಾಗಿದೆ. ಈ ನಡುವೆ ದೇವೇಗೌಡರಿಗೂ ಒಳಗಿಂದೊಳಗೆ ಅಂಜಿಕೆಯೂ ಕಾಡುತ್ತಿದೆ.     

Video Top Stories