ಐಟಿ ದಾಳಿ : ಸಿಎಂ ವಿರುದ್ಧ ತಿರುಗಿಬಿದ್ದ ಐಟಿ ಇಲಾಖೆ
ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯು ಕೆಲ ಜೆಡಿಎಸ್ ನಾಯಕರ ಮೇಲೆ ದಾಳಿ ನಡೆಸಿತ್ತು. ಸಹಜವಾಗಿ ಮೈತ್ರಿ ನಾಯಕರಿಗೆ ಇದು ಸಿಟ್ಟನ್ನು ತರಿಸಿತ್ತು. ಇದೀಗ ಸಿಎಂ ಕುಮಾರಸ್ವಾಮಿ ವಿರುದ್ಧ ಐಟಿ ಇಲಾಖೆ ತಿರುಗಿಬಿದ್ದಿದೆ.
ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯು ಕೆಲ ಜೆಡಿಎಸ್ ನಾಯಕರ ಮೇಲೆ ದಾಳಿ ನಡೆಸಿತ್ತು. ಸಹಜವಾಗಿ ಮೈತ್ರಿ ನಾಯಕರಿಗೆ ಇದು ಸಿಟ್ಟನ್ನು ತರಿಸಿತ್ತು. ಇದೀಗ ಸಿಎಂ ಕುಮಾರಸ್ವಾಮಿ ವಿರುದ್ಧ ಐಟಿ ಇಲಾಖೆ ತಿರುಗಿಬಿದ್ದಿದೆ.