Asianet Suvarna News Asianet Suvarna News

ಹಾಸನ: ಜೆಡಿಎಸ್​ ವಿರುದ್ಧ ತಿರುಗಿಬಿದ್ದ ‘ಕೈ’ ಕಾರ್ಯಕರ್ತರು..!

ಮಾಜಿ ಸಚಿವ ಬಿ.ಶಿವರಾಂ, ಎಂಎಎಲ್​ಸಿ ಗೋಪಾಲಸ್ವಾಮಿ ಸಮ್ಮುಖದಲ್ಲೇ ಚೇರ್​ ಎಸೆದು, ಕಾರ್ಯಕರ್ತರು ಗಲಾಟೆ 

ಹಾಸನದ ಬೇಲೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಯೂತ್ ಹಾಗೂ ಬ್ಲಾಕ್ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ನಾವು ಸಮ್ಮಿಶ್ರ ಸರ್ಕಾರದಲ್ಲಿರದ್ದರೂ ನಮ್ಮನ್ನು ತುಳಿಯುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. 

Video Top Stories