ನಿಖಿಲ್ ಪರ ಹಣ ಹಂಚಿದ್ಯಾರು..?: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರೆಬೆಲ್ ನಾಯಕ
ನಿಖಿಲ್ ಪರ ಕ್ಯಾಂಪೇನ್ ಮಾಡಿದ್ಯಾರು?, ಹಣ ಹಂಚಿದ್ಯಾರು..?: ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟ ಚಲುವರಾಯಸ್ವಾಮಿ
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯೊಂದಿಗೆ ಲೋಕಸಭಾ ಚುನಾವಣೆ ಎದುರಿಸಿವೆ. ಆದ್ರೆ ಮಂಡ್ಯದಲ್ಲಿ ಮೈತ್ರಿ ಕಥೆಯೇ ಬೇರೆಯಾಗಿದೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮಂಡ್ಯ ಕಾಂಗ್ರೆಸ್ ರೆಬೆಲ್ ನಾಯಕರು ಯಾಕೆ ಪ್ರಚಾರ ಮಾಡ್ಲಿಲ್ಲ..? ಇದಕ್ಕೆ ಅಸಲಿ ಕಾರಣವೇನು..? ನಿಖಿಲ್ ಪರ ಹಣ ಹಂಚಿದ್ಯಾರು..? ಈ ಬಗ್ಗೆ ಖುದ್ದು ರೆಬೆಲ್ ಲೀಡರ್ ಚಲುವರಾಯಸ್ವಾಮಿ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟಾದ್ದಾರೆ.