Asianet Suvarna News Asianet Suvarna News

ಹಾಸನದಲ್ಲಿ ‘ಸ್ಫೋಟಿಸಿದ’ ಆಡಿಯೋ ಕ್ಲಿಪ್! ಮಂಜು ಸೋಲಿಸಲು ಬಿಜೆಪಿ ಪ್ಲಾನ್?

ಹಾಸನ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ವಾ? ದಳಪತಿಗಳ ವಿರುದ್ಧ ಸಿಡಿದೆದ್ದು ಬಿಜೆಪಿಗೆ ಸೇರಿ ಸ್ಪರ್ಧಿಸುತ್ತಿರುವ ಎ. ಮಂಜು ಸೋಲಿಸಲು ಬಿಜೆಪಿ ನಾಯಕರೇ ಲೆಕ್ಕಾಚಾರ ಹಾಕಿದ್ದಾರಾ? ಹಾಸನದಲ್ಲಿ ಬಿಜೆಪಿ ಕಾರ್ಯಕರ್ತ ಮತ್ತು ಶಾಸಕ ಪ್ರೀತಂ ಗೌಡ ನಡುವೆ ನಡೆದಿದೆಯೆನ್ನಲಾದ ಸಂಭಾಷಣೆಯ ಆಡಿಯೋ ಕ್ಲಿಪ್ ಈಗ ವೈರಲ್ ಆಗಿದ್ದು, ಚುನಾವಣಾ ಕಣದಲ್ಲಿ ಸಂಚಲನ ಮೂಡಿಸಿದೆ. ಏನಿದೆ ಈ ಸಂಭಾಷಣೆಯಲ್ಲಿ? ಈ ಸ್ಟೋರಿ ನೋಡಿ... 
 

ಹಾಸನ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ವಾ? ದಳಪತಿಗಳ ವಿರುದ್ಧ ಸಿಡಿದೆದ್ದು ಬಿಜೆಪಿಗೆ ಸೇರಿ ಸ್ಪರ್ಧಿಸುತ್ತಿರುವ ಎ. ಮಂಜು ಸೋಲಿಸಲು ಬಿಜೆಪಿ ನಾಯಕರೇ ಲೆಕ್ಕಾಚಾರ ಹಾಕಿದ್ದಾರಾ? ಹಾಸನದಲ್ಲಿ ಬಿಜೆಪಿ ಕಾರ್ಯಕರ್ತ ಮತ್ತು ಶಾಸಕ ಪ್ರೀತಂ ಗೌಡ ನಡುವೆ ನಡೆದಿದೆಯೆನ್ನಲಾದ ಸಂಭಾಷಣೆಯ ಆಡಿಯೋ ಕ್ಲಿಪ್ ಈಗ ವೈರಲ್ ಆಗಿದ್ದು, ಚುನಾವಣಾ ಕಣದಲ್ಲಿ ಸಂಚಲನ ಮೂಡಿಸಿದೆ. ಏನಿದೆ ಈ ಸಂಭಾಷಣೆಯಲ್ಲಿ? ಈ ಸ್ಟೋರಿ ನೋಡಿ... 
 

Video Top Stories