Asianet Suvarna News Asianet Suvarna News

ಸತೀಶ್ ವಾರ್ನಿಂಗ್‌ಗೆ ರಮೇಶ್ ಬಗ್ಗುತ್ತಾರಾ?

ಲೋಕಸಭೆ ಚುನಾವಣೆ ಬಿಸಿಯ ನಡುವೆ ರಾಜ್ಯ ರಾಜಕಾರಣದಲ್ಲೂ ಕಾವು ಏರತೊಡಗಿದೆ. ಬಿಜೆಪಿಯನ್ನು ಬೆಂಬಲಿಸುವ ರಮೇಶ್ ಜಾರಕಿಹೊಳಿ ನಿರ್ಧಾರ, ಬಿಜೆಪಿ ಸರ್ಕಾರ ಬಂದ್ರೆ ಮಂತ್ರಿಯಾಗುವ ವಿಶ್ವಾಸ, ಸಹೋದರನಿಗೆ ಸಚಿವ ಸತೀಶ್ ಜಾರಕಿಹೊಳಿ ಎಚ್ಚರಿಕೆ... ಹೀಗೆ ರಾಜಕೀಯ ಬೆಳವಣಿಗೆಯು ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನು ಹುಟ್ಟುಹಾಕಿದೆ. ಹಾಗಾದ್ರೆ ಸತೀಶ್ ಎಚ್ಚರಿಕೆಗೆ ರಮೇಶ್ ಬಗ್ಗುತ್ತಾರಾ?   

ಲೋಕಸಭೆ ಚುನಾವಣೆ ಬಿಸಿಯ ನಡುವೆ ರಾಜ್ಯ ರಾಜಕಾರಣದಲ್ಲೂ ಕಾವು ಏರತೊಡಗಿದೆ. ಬಿಜೆಪಿಯನ್ನು ಬೆಂಬಲಿಸುವ ರಮೇಶ್ ಜಾರಕಿಹೊಳಿ ನಿರ್ಧಾರ, ಬಿಜೆಪಿ ಸರ್ಕಾರ ಬಂದ್ರೆ ಮಂತ್ರಿಯಾಗುವ ವಿಶ್ವಾಸ, ಸಹೋದರನಿಗೆ ಸಚಿವ ಸತೀಶ್ ಜಾರಕಿಹೊಳಿ ಎಚ್ಚರಿಕೆ... ಹೀಗೆ ರಾಜಕೀಯ ಬೆಳವಣಿಗೆಯು ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನು ಹುಟ್ಟುಹಾಕಿದೆ. ಹಾಗಾದ್ರೆ ಸತೀಶ್ ಎಚ್ಚರಿಕೆಗೆ ರಮೇಶ್ ಬಗ್ಗುತ್ತಾರಾ?