ಕಡೆಯ ಎರಡು ದಿನ ಹುಶಾರಾಗಿರಿ; ಮಂಡ್ಯ ಜನತೆಗೆ ಯಶ್ ಮನವಿ
ಮಂಡ್ಯದ ಕೆ ಆರ್ ಪೇಟೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಭರ್ಜರಿ ಪ್ರಚಾರ ಮಾಡಿದ್ದಾರೆ. ಕಡೆಯ ಎರಡು ದಿನ ಹುಶಾರಾಗಿರಿ ಎಂದು ಜನತೆಗೆ ಮನವಿ ಮಾಡಿದ್ದಾರೆ. 150 ಕೋಟಿ ರೂ ಆಡಿಯೋ ಕೇಳಿದ್ದೀರಾ ಎಂದು ಜನರನ್ನು ಕೇಳಿದ್ದಾರೆ. ಹೌದು ಕೇಳಿದ್ದೀವಿ ಎಂದಿದ್ದಾರೆ. ಇನ್ನೊಂದೆಡೆ ಸುಮಲತಾ ಚರ್ಚ್ ಗೆ ಭೇಟಿ ಕೊಟ್ಟು ಮತಯಾಚನೆ ಮಾಡಿದ್ದಾರೆ.
ಮಂಡ್ಯದ ಕೆ ಆರ್ ಪೇಟೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಭರ್ಜರಿ ಪ್ರಚಾರ ಮಾಡಿದ್ದಾರೆ. ಕಡೆಯ ಎರಡು ದಿನ ಹುಶಾರಾಗಿರಿ ಎಂದು ಜನತೆಗೆ ಮನವಿ ಮಾಡಿದ್ದಾರೆ. 150 ಕೋಟಿ ರೂ ಆಡಿಯೋ ಕೇಳಿದ್ದೀರಾ ಎಂದು ಜನರನ್ನು ಕೇಳಿದ್ದಾರೆ. ಹೌದು ಕೇಳಿದ್ದೀವಿ ಎಂದಿದ್ದಾರೆ. ಇನ್ನೊಂದೆಡೆ ಸುಮಲತಾ ಚರ್ಚ್ ಗೆ ಭೇಟಿ ಕೊಟ್ಟು ಮತಯಾಚನೆ ಮಾಡಿದ್ದಾರೆ.