Asianet Suvarna News Asianet Suvarna News

ಮೈತ್ರಿ ಸರ್ಕಾರವೇ ನಮ್ಮ ಶಕ್ತಿ- ಜನರ ಒಲವು ಕಾಂಗ್ರೆಸ್‌ಗಿದೆ: ಕೃಷ್ಣ ಭೈರೇ ಗೌಡ

ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್  ಸರ್ಕಾರದ ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇ ಗೌಡ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಸದಾನಂದ ಗೌಡ ವಿರುದ್ಧ  ಕಣಕ್ಕಿಳಿದಿರುವ ಭೈರೇ ಗೌಡರ ಪ್ರಚಾರ ಅಬ್ಬರ ಹೇಗಿದೆ?  ದಿನಕ್ಕೆ ಎಷ್ಟು ಕ್ಷೇತ್ರಕ್ಕೆ ಭೈರೇ ಗೌಡರು ಭೇಟಿ ನೀಡ್ತಾರೆ? ತಯಾರಿ ಹೇಗಿದೆ? ಈ ಎಲ್ಲಾ ಮಾಹಿತಿ ಎ ಡೇ ವಿಥ್ ಲೀಡರ್ ಜೊತೆ ಸುವರ್ಣನ್ಯೂಸ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ.

ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್  ಸರ್ಕಾರದ ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇ ಗೌಡ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಸದಾನಂದ ಗೌಡ ವಿರುದ್ಧ  ಕಣಕ್ಕಿಳಿದಿರುವ ಭೈರೇ ಗೌಡರ ಪ್ರಚಾರ ಅಬ್ಬರ ಹೇಗಿದೆ?  ದಿನಕ್ಕೆ ಎಷ್ಟು ಕ್ಷೇತ್ರಕ್ಕೆ ಭೈರೇ ಗೌಡರು ಭೇಟಿ ನೀಡ್ತಾರೆ? ತಯಾರಿ ಹೇಗಿದೆ? ಈ ಎಲ್ಲಾ ಮಾಹಿತಿ ಎ ಡೇ ವಿಥ್ ಲೀಡರ್ ಜೊತೆ ಸುವರ್ಣನ್ಯೂಸ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ.