Asianet Suvarna News Asianet Suvarna News

ಈ ತರಗತಿಗಳನ್ನು ಬಿಟ್ಟು, ಉಳಿದ ತರಗತಿಗಳು ಬಂದ್ ಆಗುತ್ತಾ..? ಏನ್ ಹೇಳ್ತಾರೆ ಸುಧಾಕರ್.?

ಕೊರೊನಾ ಸೋಂಕು ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದೆ. ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ರೆ, ಹತೋಟಿಗೆ ತರುವುದು ಕಷ್ಟ ಎನ್ನಲಾಗುತ್ತಿದೆ. ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. 

ಬೆಂಗಳೂರು (ಮಾ. 22): ಕೊರೊನಾ ಸೋಂಕು ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದೆ. ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ರೆ, ಹತೋಟಿಗೆ ತರುವುದು ಕಷ್ಟ ಎನ್ನಲಾಗುತ್ತಿದೆ. ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಬೆಂಗಳೂರು ಸೇರಿ 8 ಜಿಲ್ಲೆಗಳಲ್ಲಿ ಹಲವು ಟಫ್ ರೂಲ್ಸ್ ಆಗಬೇಕು. 10 ಹಾಗೂ 12 ನೇ ತರಗತಿ ಬಿಟ್ಟು ಉಳಿದ ತರಗತಿಗಳನ್ನು 3 ವಾರ ಬಂದ್ ಮಾಡಿ, ಅಪಾರ್ಟ್‌ಮೆಂಟ್ ಪಾರ್ಟಿ ಹಾಲ್, ಸ್ವಿಮ್ಮಿಂಗ್ ಪೂಲ್ ಬಂದ್ ಮಾಡಿ, ಥಿಯೇಟರ್‌ಗಳಲ್ಲಿ ಶೇ. 50 ರಷ್ಟು ಸೀಟು ಭರ್ತಿಗೆ ಅವಕಾಶ ಕೊಡಿ ಸೇರಿದಂತೆ ಕೆಲವು ಶಿಫಾರಸ್ಸುಗಳನ್ನು ಮಾಡಿದೆ. 

ಕೊರೊನಾ 2 ನೇ ಅಲೆ; ಮಕ್ಕಳು, ಯುವಕರಿಗೆ ಬೇಗ ಅಟ್ಯಾಕ್, ಇರಲಿ ಎಚ್ಚರ

Video Top Stories