ರಾಗಿಣಿ- ಸಂಜನಾ ಬಾಯ್ಬಿಟ್ರು ಪ್ರಮುಖರ ಹೆಸರು; ರಾಜಕಾರಣಿಗಳ ಪುತ್ರರಿಗೆ ಕಂಟಕ ಶುರು?

ಹೆಚ್ಚಿನ ವಿಚಾರಣೆಗೆ ಮಹಿಳಾ ನಿಲಯದಿಂದ FSL ಕೇಂದ್ರಕ್ಕೆ ನಟಿ ಮಣಿಯರು ಶಿಫ್ಟ್ ಆಗಿದ್ದಾರೆ. ರಾಗಿಣಿ- ಸಂಜನಾ ಸಿಸಿಬಿ ಅಧಿಕಾರಿಗಳ ಮುಂದೆ ಒಂದಷ್ಟು ಹೆಸರುಗಳನ್ನು ಬಾಯ್ಬಿಟ್ಟಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್‌ಗೆ ನೀಡಿದ್ದಾರೆ. 
 

First Published Sep 13, 2020, 3:27 PM IST | Last Updated Sep 13, 2020, 3:29 PM IST

ಬೆಂಗಳೂರು (ಸೆ. 13): ಹೆಚ್ಚಿನ ವಿಚಾರಣೆಗೆ ಮಹಿಳಾ ನಿಲಯದಿಂದ FSL ಕೇಂದ್ರಕ್ಕೆ ನಟಿ ಮಣಿಯರು ಶಿಫ್ಟ್ ಆಗಿದ್ದಾರೆ. ರಾಗಿಣಿ- ಸಂಜನಾ ಸಿಸಿಬಿ ಅಧಿಕಾರಿಗಳ ಮುಂದೆ ಒಂದಷ್ಟು ಹೆಸರುಗಳನ್ನು ಬಾಯ್ಬಿಟ್ಟಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್‌ಗೆ ನೀಡಿದ್ದಾರೆ. 

ಜಾಮೀನು ಡೌಟು, ರಾಗಿಣಿಗೆ ಪರಪ್ಪನ ಅಗ್ರಹಾರ ಫಿಕ್ಸ್?

ಕೆಲವೊಂದಿಷ್ಟು ರಾಜಕಾರಣಿಗಳು, ಅವರ ಪುತ್ರರ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಈಗ ರಾಜಕಾರಣಿಗಳ ಪುತ್ರರಿಗೆ ಕಂಟಕ ಶುರುವಾಗಿದೆ. 
 

Video Top Stories